-
Jagannathadasara Stotra Suladi – Shyamasundara dasaru
ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿರಾಗ: ಹಂಸಧ್ವನಿ ಧ್ರುವತಾಳಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭಮಂದಿರ ಮಾನವಿ ದಾಸಾರ್ಯರಮಂದ ಮಾನವ ಕೇಳೋ ವಂದಿಸಿ ಸೇವಿಪರಬಂಧನ ಪರಿಹರಿಸಿ ಮನದಭೀಷ್ಟತಂದು ಕೊಡುವದಕ್ಕೆ ಮಂದಾರ ಕುಜದಂತೆಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆಬೆಂದು ಪೋಪವು ದೋಷ ವೃಂದವೆಲ್ಲಕಂದನು ಮಾಡಿದ ಕುಂದು ಕ್ಷಮಿಸಿ ತಾಯಿತಂದೆ ಸಲಹುವರಂತೆ ರಕ್ಷಿಸುವರೊಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು – |ರಂದರಗುರು ಸ್ವಾದಿರಾಜರ ಪ್ರೀತಸಿಂಧೂರವರದ ಶ್ಯಾಮಸುಂದರ ನಾಜ್ಞದಿಇಂದುವಿನಂತೆ ಮೂಡಿ ಪುನಃ ಜಗದಿ || ೧ || ಮಟ್ಟತಾಳತ್ವರವಾಟದಿ ಜನಿಸಿ ವರದೇಂದ್ರರನೊಲಿಸಿಮರುತಾಗಮ ಗಳಿಸಿ…
-
Varada Suladi – Jagannatha dasaru
ಶ್ರೀ ಜಗನ್ನಾಥದಾಸಾರ್ಯ ವಿರಚಿತ ವರದ ಸುಳಾದಿರಾಗ: ಆನಂದಭೈರವಿ ಧ್ರುವತಾಳವರದಾ ವರದ ಶುಭವರ ವರದಾಯಕಪರಮ ಪುರುಷೋತ್ತಮಅಮಿತಮಹಿಮಶರಣಾಗತರ ಕಲ್ಪತರುವೆ ವಿಮಲಾರುಣಾಂ –ಬುರುಹ ದಳಲೋಚನ ಭವವಿಮೋಚನಾನಿರುಪಮ ನಿರ್ದೋಷನಿಖಿಳನಿಷೇಧ ಶೇಷಮರಣ ಜನನ ರಹಿತ ಲೋಕಮಹಿತಶಿರಿ ಸರಿಸಿಜಭವ ವಾಯುವಾಣಿ ಭಾರತಿಗರುಡ ಇಂದ್ರ ದೇವೋತ್ತಂಸ ಹಂಸಾಸ್ವರತ ಸ್ವತಂತ್ರ ಗುಣಗಣಭರಿತ ಭಾಗ್ಯವಂತನಿರುತ ಎನ್ನಂತರಂಗವಾಸ ಶ್ರೀಶಾಹರಿಯೆ ನೀನಲ್ಲದನ್ಯರರಿಯೆ ಎಮ್ಮ ಸಾಕುವಧೊರಿಯೆ ದೂರುವೆ ಎನ್ನ ಮೊರೆಯ ಕೇಳೊಮರಳಿ ಮರಳಿ ಎನ್ನದುರುಳವಿಷಯಂಗಳಿ –ಗೆರಗಿಸಿ ಕಂಗೆಡಿಪ ಕರಣಗಳುಇರುಳು ಹಗಲು ನಿನ್ನ ಪರವಾಗಿರಲು ಬಹದುರಿತ ಕೋಟಿಗಳಿಗೆ ಅಂಜೆ ನಾನುಸುರುಚಿ ನಾಮಕ ಜಗನ್ನಾಥವಿಠ್ಠಲ ನಿಜಕರುಣಿ ಕೈ…
-
Shri Dhanvantari Suladi – Vijayadasaru
Expln by Shri Kesava Rao Tadipatri Part 1 Part 2 ರಾಗ: ಭೈರವಿ , ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದುಕಾಯಾ ನಿರ್ಮಲಿನಾ ಕಾರಣವಾಹುದೊಮಾಯಾ ಹಿಂದಾಗುವದು ನಾನಾ ರೋಗದ ಬೀಜಬೇಯಿಸಿ ಕಳೆವುದು ವೇಗದಿಂದನಾಯಿ ಮೊದಲಾದ ಕುತ್ಸಿತ ದೇಹ ನಿಕಾಯವಾ ತೆತ್ತು ದುಷ್ಕರ್ಮದಿಂದಕ್ರೀಯಮಾಣ ಸಂಚಿತ ಭರಿತವಾಗಿದ್ದ ದು:ಖಹೇಯ ಸಾಗರದೊಳು ಬಿದ್ದು ಬಳಲೀನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿರಾಯಾ ರಾಜೌಷಧಿ ನಿಯಾಮಕ ಕರ್ತಶ್ರೀಯರಸನೆಂದು ತುತಿಸಲಾಗಿತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆನೋಯಗೊಡದೆ ನಮ್ಮನ್ನು ಪಾಲಿಪಾಧ್ಯೇಯಾ ದೇವಾದಿಗಳಿಗೆ…
