-
Shri Dhanvantari Suladi – Vijayadasaru
Expln by Shri Kesava Rao Tadipatri Part 1 Part 2 ರಾಗ: ಭೈರವಿ , ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದುಕಾಯಾ ನಿರ್ಮಲಿನಾ ಕಾರಣವಾಹುದೊಮಾಯಾ ಹಿಂದಾಗುವದು ನಾನಾ ರೋಗದ ಬೀಜಬೇಯಿಸಿ ಕಳೆವುದು ವೇಗದಿಂದನಾಯಿ ಮೊದಲಾದ ಕುತ್ಸಿತ ದೇಹ ನಿಕಾಯವಾ ತೆತ್ತು ದುಷ್ಕರ್ಮದಿಂದಕ್ರೀಯಮಾಣ ಸಂಚಿತ ಭರಿತವಾಗಿದ್ದ ದು:ಖಹೇಯ ಸಾಗರದೊಳು ಬಿದ್ದು ಬಳಲೀನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿರಾಯಾ ರಾಜೌಷಧಿ ನಿಯಾಮಕ ಕರ್ತಶ್ರೀಯರಸನೆಂದು ತುತಿಸಲಾಗಿತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆನೋಯಗೊಡದೆ ನಮ್ಮನ್ನು ಪಾಲಿಪಾಧ್ಯೇಯಾ ದೇವಾದಿಗಳಿಗೆ…
