-
Srinivasa Kalyana – Byadaveshava taali
Composer : Shri Kanakadasaru ಬ್ಯಾಡವೇಷವ ತಾಳಿಒಡಿಸುತ ತುರಗವನುಪ್ರೌಢೆ ಪದ್ಮಾವತಿಯನೋಡಿ ನಸುನಗುತ || ಜೋಡಾಗು ತನಗೆಂದುಗಾಡಿಗಾರನ ಮಾತುಆಡಿ ಕ್ರೋಢಾಲಯಕೆಓಡಿ ಪೋದವಗೆ ಜಯ ಜಯ //೧// ತಾಯಿ ಬಕುಳೆಯ ಕಳುಹಿ ಕಾಯದಿಂದಆಕಾಶ ರಾಯನರಮನೆಜೀಯೆಂದು ಪೋಗಿಸಲುಪಾಯಗಲ ನಡೆಸಿತನ್ನಾಲಯವ ಕೈಕೊಂಡ ಕಮನೀಯಮೂರುತಿಗೆ ಜಯ ಜಯ //೨// ಶುಕಮುನಿಯ ಮುಖದಿಂದಶುಭವಾರ್ತೆಯ ಕೇಳಿಅಕಳಂಕ ಲಗ್ನದಲಿ ಇನಿತು ಪೋಗಿಉರಗಗಿರಿಯಲ್ಲಿ ನೆಲೆಯಾಗಿ ನೆಲೆಸಿದನೆಲೆಯಾದಿ ಕೇಶವಗೆ ಜಯ ಜಯ //೩// byADavEShava tALioDisuta turagavanuprauDhe padmAvatiyanODi nasunaguta || jODAgu tanageMdugADigArana mAtuaaDi krODhAlayakeODi pOdavage jaya jaya…
-
Srinivasa kalyana – Striyarellaru bannire
Composer : Shri Vadirajaru ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಶ್ರೀನಿವಾಸ ಕಲ್ಯಾಣ || ಸ್ತ್ರೀಯರೆಲ್ಲರೂ ಬನ್ನೀರೇ , ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ , ಮುಂದೆ ಕಥೆಯ ಪೇಳುವೆ ||ಪ|| ಗಂಗಾತೀರದಿ ಋಷಿಗಳು , ಅಂದು ಯಾಗವ ಮಾಡ್ದರುಬಂದು ನಾರದ ನಿಂತುಕೊಂಡು ಯಾರಿಗೆಂದು, ಕೇಳಲುಅರಿತು ಬರಬೇಕು ಎಂದು , ಆ ಮುನಿಯು ತೆರಳಿದ,ಭೃಗುಮುನಿಯು ತೆರಳಿದನಂದಗೋಪನ ಮಗನ ಕಂದನ ,ಮಂದಿರಕ್ಕಾಗೆ ಬಂದನು ವೇದಗಳನೆ ಓದುತಾ , ಹರಿಯನೂ ಕೊಂಡಾಡುತಾಇರುವ ಬೊಮ್ಮನ ನೋಡಿದ , ಕೈಲಾಸಕ್ಕೆ ಬಂದನುಕಂಬುಕಂಠನು ಪಾರ್ವತಿಯೂ ,…
-
Kattida mangala sutrava
Composer : Shri Prasannavenkata dasaru ಕಟ್ಟಿದ ಮಂಗಳಸೂತ್ರವ ದೇವ || ಪ || ಗಟ್ಟಿ ಗಂಟು ಹಾಕಿದ ಚಿತ್ರವುಪರಮೇಷ್ಟಿ ರುದ್ರಾದ್ಯರ ಸ್ತೋತ್ರವು ಮತ್ತೆಶಿಷ್ಟ ಜನರ ದಿವ್ಯ ಗಾನವು ತಾನುಅಷ್ಟು ಕೇಳುತ ಸಂತುಷ್ಟ ಮನಸಿನಿಂದಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ || ತುಂಬುರು ನಾರದರ ಗಾನವು,ದಿವ್ಯ ರಂಭೆ ಊರ್ವಶೀಯರ ನಾಟ್ಯವುಅಲ್ಲಿ ತುಂಬಿದ ಸುರಮುನಿ ಕೂಟವುಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆಅಂಬರ ವಾಣಿಯು ಜಯ ಜಯ ಜಯವೆನೆ ||೨|| ಕ್ಷೋಣಿಯ ರಾಜಾದಿ ರಾಜರು ತಾವುಮಾಣಿಕ್ಯ ಮುತ್ತು ರತ್ನರಾಶಿಯ ಪಾದಕಾಣಿಕೆ…
