-
Kailasa vasa gowrisha Isha
Composer : Shri Vijayadasaru Expln by Shri Kesava Rao Tadipatri ಕೈಲಾಸವಾಸ ಗೌರೀಶ ಈಶಾ ||ಪ||ತೈಲಧಾರೆಯಂತೆ ಮನಸು ಕೊಡೋ ಹರಿಯಲ್ಲಿ ಶಂಭೋ ||ಅ.ಪ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿಮಹಿಯೊಳಗೆ ಚರಿಸಿದೆನೊ ಮಹದೇವನೇ |ಅಹಿ ಭೂಷಣನೆ ಯೆನ್ನ ಅವಗುಣಗಳೆಣಿಸದಲೆವಿಹಿತ ಧರ್ಮದಿ ವಿಷ್ಣು ಭಕುತಿಯನೆ ಕೊಡು ಶಂಭೋ ||೧|| ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ |ದನುಜಗಜ ಮದವೈರಿ ದಂಡ ಪ್ರಣಾಮವ ಮಾಳ್ಪೆಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೋ ||೨|| ಭಾಗೀರಥೀಧರನೇ ಭಯವ ಪರಿಹರಿಸಯ್ಯಲೇಸಾಗಿ…
-
Dasanagabeku sadashivana
Composer : Shri Kanakadasaru ದಾಸನಾಗಬೇಕು ಸದಾಶಿವನ ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶ ಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ|| ಮನದ ಕಲ್ಮಷ ಕಳೆದುಮಹಾದೇವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ ಗಡಿಯನು ದಾಟುತ ||೧|| ತನುವು ಅಸ್ಥಿರವೆನುತತಿಳಿದು ಶಂಕರನ ಹೃದಯವ ಕಾಣುತಘನವಾದ ಇಂದ್ರಜಾಲವ ಮಾಯೆಯೆನುತಬಿನುಗು ಸಂಸಾರದ ಮಮತೆಯ ಬಿಡುತ ||೨|| ಆರು ಚಕ್ರದಿ ಮೆರೆವಅಖಂಡನ ಮೂರು ಗುಣವ ತಿಳಿದುಆರು ಮೂರು ಹದಿನಾರು ತತ್ತ್ವವಮೀರಿ ತೋರುವ ಕಾಗಿನೆಲೆಯಾದಿ ಕೇಶವನಡಿ ||೩|| dAsanAgabEku sadASivana dAsanAgabEku…
-
Namah parvati pataye
Composer : Shri Prasannavenkata dasaru ನಮಃ ಪಾರ್ವತಿ ಪತಯೆ ಮಹತತ್ವಗಧಿಪತೆ |ನಮೋ ನಮೋ ನೀಲಕಂಠ ನಮಃ ಚಂದ್ರಮೌಳೆ [ಪ] ಮಹಾಕೇಶ ವಿಷಕಂಠ ಸದಾಶಿವ |ಅಹಂಕಾರಗುಣ ಸ್ವಭಾವ ಸುಂದರಾ ||ಅಹಿಭೂಷಣ ಬಹುರೂಪಕೂಟಮನೆ |ಮಹಾದೇವ ಮಹದಾದಿ ದೇವರತ [೧] ಗಗನಕೇಶ ಗೋರಾಜ ತುರಂಗಾ |ಸದ್ಗಹನ ಭಕುತರತ ಭೂತನಾಥಾ ||ನಗಪಗೆ ಮಗನನ ಮೃಗ ನೆಪದಲಿ ಕಾ – |ಳಗ ಮಾಡಿದ ಅಘನಾಶನ ಹರ ಹರ [೨] ಮನ್ಮಥ ವೈರಿ ಜಗನ್ಮತ ಸಾರಿ |ಮನ್ಮತಕೆ ಗುರು ಮುಪ್ಪುರಹರ ||ಉನ್ಮತ್ತರ ಕಿತ್ತೊಗೆದು ಸಂತತ…
