-
Gopaladasara Sripada smarisalu
Composer : Shri Varadagopala vittala ಗೋಪಾಲದಾಸರ ಶ್ರೀಪಾದ ಸ್ಮರಿಸಲು ಆಪತ್ತುಪರಿಹಾರವಾಗುವದು || ಪ || ತರಣಿವುದಿತವಾಗೆ ತಮವು ನಿಲ್ಲುವದುಂಟೆ |ತರಕಿಸುವದು ಯಾತಕೆ |ಪರಮ ಕರುಣಿ ನಮ್ಮ ಗುರುಗಳ ನೆನೆದರೆ |ತ್ವರಿತದಲ್ಲೋಡುವವು ದುರಿತ ರಾಶಿಗಳು || ೧ || ಪವಿಗೆ ಮಣಿಯದ ಪರ್ವತಗಳುಂಟೆ ಮಹ |ಪವನಕೆ ಪಟ ನಿಲ್ಲುವುದುಂಟೆ |ಕರಿರಾಜ ಭಾಗಣ್ಣ ರಾಯರ ನೆನೆದರೆ |ಕವಿವವೆ ಕಲಿಮಲ ಕಲುಷಗಳು ||| ೨ || ಕರಿಯುಸಿಂಹನ ಕೂಡ ಕಾದಿಗೆಲಿದುದುಂಟೆಕುರಿಯು ತರಕ್ಷುನ ತರಬಲುಂಟೆ |ಗುರು ಸ್ಮರಣಿಯು ಮನದಲಿ ಗುರುತಿಟ್ಟದೆದುರಿತಗಳುಂಟೆ ದುರುಳಮತಿಯೆ…
-
Maate Mantragaladave
Composer : Shri Varadagopala vittala ಮಾತೇ ಮಂತ್ರಗಳಾದವೆ ಗುರುವೆ ನಿಮ್ಮ |ಪ್ರೀತಿಯಿಂದಾ ಯನಗೆ ಪೇಳಿದಾ ನಿಜವಾದ | ಪ | ಅನುಜಾ ಬಾರೊ ಎಂದು ಅನುರಾಗದಲಿ ಕರದು |ವಿನಯಾ ನುಡಿಗಳಿಂದಾ ಅನಘಾ ಪೇಳಿದ ದಿವ್ಯಾ || ೧ || ರಾಜಾಧಿರಾಜಾ ಮಹಾರಾಜಾ ಯನಗೆ ನೀ |ರಾಜೀತ ರಾಜ ಯೋಗವನು ಪೇಳುವೆನೆಂದಾ || ೨ || ನಿತ್ಯವಲ್ಲವೋ ದೇಹ ಮರ್ತ್ಯ ಲೋಕವು ಇದು |ಸತ್ಯ ಸಂಕಲ್ಪನ್ನ ಚಿತ್ತ ಹೀಗದೆಯಂದಾ || ೩ || ಯಂದೆಂದು ಯಮ್ಮನು ಪೊಂದೀದವನು…
-
Palayamam Gopaladasaraya
Composer : Shri Tande Venkatesha vittala ಪಾಲಯ ಮಾಂ ಗೋಪಾಲದಾಸರಾಯವಿಲಸಿತ ಗುಣನಿಲಯಾ |ಪ| ಮುರಹರ ನಾಮಕನರಸಿ ಜಠರವೆಂಬ ಸುಧಾಂಬುದಿಯಲಿ ಶಂಬ,ದಾರಿ ಸದೃಶ ಘನ ರೂಪದೊಳವತರಿಸೀಸುಜ್ಞಾನ ಭಕ್ತಿ ವೆರಸೀ,ಪರಿಸರ ಮತದೊಳು ಬದ್ಧ ದೀಕ್ಷೆಯಾಂತುಅಚರಿಸಿ ಸಮಂತು ,ಪರಿಶುದ್ಧಾತ್ಮನೆ ಗೆಲಿದೆ ಪಂಚಕರಣನಮೋ ನಮೋ ಭಾಗಣ್ಣ [೧] ವಿಜಯದಾಸ ಗುರುಪದ ರಜವನು ಧರಿಸಿ ತೀರ್ಥಕ್ಷೇತ್ರ ಚರಿಸೀ,ಸುಜನವರದ ರಜತಮವ ಸೇರಗೊಡದೇಮಮತೆಯ ಕಿತ್ತೊಗೆದೇ,ನಿಜಪಾದಾಶ್ರಿತ-ರುದ್ಧರಿಸುತ ದಯದೀಗುರುವಾಜ್ಞೆಯ ಬಲದಿಶ್ರೀ ಜಗನ್ನಾಥರಿ-ಗಾಯುರ್ದಾನವಿತ್ತೇರವಿಜನ ಮರೆಸುತ್ತೇ [೨] ದ್ವಂದ್ವ ಸಮರ್ಪಣೆಗೈವ ತತ್ತ್ವ ಚತುರಗಿರಿಜಾತೆಯ ಕುವರ,ತಂದೆ ವೆಂಕಟೇಶವಿಠ್ಠಲ ಧ್ಯಾನಸುಖಮಗ್ನನೆ ಆತ್ಮಮಖ,ದಿಂದ ಸಂಚಿತಾಗಾಮಿಯೆಲ್ಲ ದಹಿಸೀವಿರಕ್ತಿಗೆ…
