On Gopala dasaru

  • Gopala Dasaraya Ninnaya

    Composer : Shri Jagannatha dasaru ಗೋಪಾಲದಾಸರಾಯ ನಿನ್ನಯ ಪಾದನಾ ಪೊಂದಿದೆನೋ ನಿಶ್ಚಯ | ಪ | ಈ ಪೀಡಿಪ ತ್ರಯ ತಾಪಗಳೋಡಿಸಿಕೈಪಿಡಿದೆನ್ನನು ನೀ ಪಾಲಿಸನುದಿನ | ಅ.ಪ | ಘೋರವ್ಯಾಧಿಗಳ ನೋಡಿ ವಿಜಯರಾಯಭೂರಿ ಕರುಣವ ಮಾಡಿತೋರಿದರಿವರೇ ಉದ್ಧಾರಕರಂದಂದಿ-ನಾರಭ್ಯ ತವಪಾದ ಸೇರಿದೆ ಸಲಹೆಂದುಸೂರಿ ಜನ ಸಂಪ್ರಿಯ ಸುಗುಣೋ-ದಾರ ದುರುಳನ ದೋಷನಿಚಯವದೂರಗೈಸೊ ದಯಾಂಬುನಿಧಿ ನಿ-ವಾರಿಸಿ ಕರಪಿಡಿದು ಬೇಗನೆ | ೧ | ಅಪಮೃತ್ಯುವನು ತೊರೆದೆ [ತರಿದೆ]ಎನ್ನೊಳಗಿದ್ದ ಅಪರಾಧಂಗಳ ಮರೆದೆಚಪಲ ಚಿತ್ತನಿಗೊಲಿದು ವಿಪುಳ ಮತಿಯನಿತ್ತುನಿಪುಣನೆಂದೆನಿಸಿದೆ ತಪಸಿಗಳಿಂದಲಿಕೃಪಣವತ್ಸಲ ನಿನ್ನ ಕರುಣಕೆಉಪಮೆಗಾಣೆನೊ ಸಂತತವುಕಾಶ್ಯಪಿಯೊಳಗೆಬುಧರಿಂದ…

  • Baagi Beduve pidiyo

    Composer : Shri Shyamasundara dasaru ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾಭಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ] ದ್ವಿಜಕುಲಾಬ್ಧಿಗೆ ಪೂರ್ಣ ದ್ವಿಜರಾಜ-ನೆಂದೆನಿಪವಿಜಯವಿಠ್ಠಲ ದಾಸರೋಲುಮೆ ಪಾತ್ರನಿಜಮನದಿ ನಿತ್ಯದಲಿ ಭುಜಗ ಶಯನನ ಪಾದಭಜಿಪ ಭಾಗ್ಯದಿ ನಲಿವ ಸುಜನರೊಳು ಇಡು ಎಂದು [೧] ನೀನೆವೆ ಗತಿ ಎಂದ ದೀನರಿಗೆ ನಾನೆಂಬಹೀನಮತಿ ಕಳೆದು ಪವಮಾನ ಪಿತನಧ್ಯಾನಗೈಯ್ಯುವ ದಿವ್ಯ ಜ್ನಾನ ಮಾರ್ಗವ ತೋರಿಸಾನುರಾಗದಿ ಪೊರೆವ ದಾನಿ ದಯವಾರಿಧಿಯೆ [೨] ಮಂದಜನ ಸಂದೊಹ ಮಂದಾರತರು ವಿಜಿತಕಂದರ್ಪ ಕಾರುಣ್ಯ ಸಿಂಧು ಬಂಧೋಕಂದನೆಂದರಿದೆನ್ನ ಕುಂದು ಎಣಿಸದೆ ಹೃದಯಮಂದಿರದಿ…

  • Barayya Bhagannane

    Composer : Shri Gurugovinda dasaru ಬಾರಯ್ಯ ಭಾಗಣ್ಣನೇ |ಯನ್ನಯ ಮನಕೆ ಬಾರಯ್ಯ ಭಾಗಣ್ಣನೆಕರೆ ಕರೆ ಮನದ ವಿಷಾದವ ಕಳೆದುಶ್ರೀ ಹರಿಯಲಿ ಮನವಿತ್ತು ಕರುಣಿಪುದಯ್ಯ [ಅ.ಪ] ಗೋಪಾಲ ವಿಠಲನ ಭಜಕನೇ |ಹೇ ಉಮಾಪತಿಸುತ ಬಲುತ್ಯಾಗ ಶೀಲನೆ |ಶಾಪದಿ ನೊಂದ ಶ್ರೀನಿವಾಸಪ್ಪಗೆಆಪಾರಾಯುಷ್ಯವಿತ್ತು ಸಲಹೀದ [೧] ತಡವು ಇನ್ಯಾತಕಯ್ಯಾ |ಗುರುಮಡದಿಯ ಸಲಹಿದ ಪರಿಯಾ |ಒಡಲೊಳು ತೋರಿಸಿ ಸಲಹೆಂದು ಬೇಡುವೆಕಡು ದಯಾನಿಧೆ ಅಡಿಗೆರುಗುವೆನಯ್ಯಾ [೨] ಸಕಲ ಶಾಸ್ತ್ರದಿ ಬಲು ನಿಪುಣಾ |ಮಂತ್ರ ಸಕಲವ ಚಿತ್ರದಿ ರಚಿಸಿದ ಧಿಷಣಾ |ಲಕುಮಿಯರಸ ಗುರು ಗೋವಿಂದ…

error: Content is protected !!