-
Gunda kriya – Dirgha kriti
Composer: Shri Vadirajaru | ಗುಂಡಕ್ರಿಯ | ಬರಿದೆ ಸಂಸಾರದಿ ಜರಿದೆ ಮರೆದೆಹರಿ ನಿನ್ನ ಅನುಸರಿಸುತಿರದೆಕರಿ ದೇವದೇವಯೆನ್ನೆಕರುಣಿ ಕಣ್ತೆರೆದೆ ತರಿದೆ ಮಕರಿಯಮುಖವ ನೀ ಬೇಸರದೆವರದೇಶ ಪಾಹಿಯೆನೆ ಅಜಮಿಳನಪೊರೆದೆ ಮುರಿದೆ ಯಮಭಟರತರಿದೆ ಪಾಶಗಳ ಕರೆದೆನ್ನ ಹಯವದನಒರೆದೆ ತತ್ವಗಳ ಮೆರೆದೆ ಮಹಿಮೆಯನಿನಗಿದೊಂದರಿದೆ || ೧ || ದೇಹವಿಲ್ಲದೆ ಬೇರೆ ಜೀವವಿಲ್ಲೆಂಬನೆಮೋಹದ ನಿನ್ನ ಹೆಂಡತಿ ಸಾಯಲೇತಕೆಹಾಹಾ ಎಂದಳುವೆ ವಾದಿನೇಹಪಾತುರವಾದ ಪೂರ್ವಕಾಯಕ್ಕೇನ್-ಹಾನಿ ಬಂದಿತು ಪೇಳಾಬಾಹುಗಳಿಂದದನಪ್ಪಿ ರಮಿಸಬೇಕುನೀ ಹೇಳಿದ ಪಂಥಕೆಶ್ರೀಹಯವದನ ಇಂತಲ್ಲದಿದ್ದರೆ ನಗುವಈ ಹದನರಿಯದವನ ಮತ ದುರ್ಮತಸಾಹಸ ಸಾಕು ಸಾಕು || ೨ ||…
-
Vadiraja guruve
Composer : Shri Karpara Narahari dasaru on Shri Vadirajaru ವಾದಿರಾಜ ಗುರುವೇ ಪಾದಾರಾಧಕ ಸುರತರುವೆ [ಪ]ಮೋದವ ಕೊಡುವದು ನೀ ದಯದಿಂದಲಿಸ್ವಾದಿನಿಲಯ ತವ ಪಾದಕೆ ನಮಿಸುವೆ [ಅ.ಪ] ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿಮೋದಮುನಿಯ ಸುಮತೋದಧಿ ಚಂದಿರವಾದಿ ಮದ ಗಜ ಮೃಗಾಧಿಪರೆನಿಸಿದ [೧] ಯುಕ್ತಿ ಮಲ್ಲಿಕಾದೀ ಬಹುಸರಸೋಕ್ತಿ ಸಹಿತವಾಗಿಭಕ್ತಿ ಪುಟ್ಟಿಸುವ ರುಕ್ಮಿಣೀಶ ವಿಜಯಾಖ್ಯಗ್ರಂಥದಿ ಚಮತ್ಕೃತಿ ತೋರಿದ [೨] ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾಯೋಗಿವರ್ಯ ಕವಿಗೇಯ ದಯಾಕರಭೋಗಪುರೀಶನ ರೋಗವ ಕಳೆದಿ [೩] ರಾಜರನ್ನು ಪೊರೆದಿ ಯತಿಕುಲ ರಾಜರೆನಿಸಿ…
-
Dattatreya swami
Composer : Shri kakhandaki Krishna dasaru ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈನೀಯನ್ನ ಮ್ಯಾಲ ||ಪ|| ಅನಿಮಿಷ ಮಾನಸ ಸಂಚಾರಾಅನಾಥ ಜನ ಸಂಕಟ ಪರಿಹಾರಾದೀನ ದಯಾಲ ರಮಾವರಾನೆನೆವರ ಸಹಕಾರಾ [೧] ಅನಸೂಯಾಕರ ಸಂಪುಟರನ್ನಾಘನತರ ಚರಿತ ಪರಮ ಪಾವನ್ನಾಅನುಪಮ ತ್ರೈಜಗ ಜೀವನ್ನಾವನರುಹವದನಾ [೨] ಸರಸಿಜೋದ್ಭವ ನುತ ಮನ್ನಾಥಾವರ ನಿಗಮಾ ಗೋಚರ ಅನಂತಾಕರುಣಾಂಬುಧಿಯೇ ಸರ್ವಾತೀತಾಗುರು ಮಹಿಪತಿ ದಾತಾ [೩] dattAtrEya svAmI kRupe mADainIyanna myAla ||pa|| animiSha mAnasa saMcArAanAtha jana saMkaTa parihArAdIna dayAla ramAvarAnenevara sahakArA…
