-
Dwadasha Stotram – Vande Vandyam
Composer : Shri Madhwacharya Lyrics acc to Shri Bannanje Govindacharya’s paata ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಞ್ಜನಮ್ |ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಮ್ || ೧ || ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್ |ಹೃತ್ತಮಃ ಶಮನೇಽರ್ಕ್ಕಾಭಂ ಶ್ರೀಪತೇಃ ಪಾದಪಙ್ಕಜಮ್ || ೨ || ಜಾಮ್ಬೂನದಾಮ್ಬರಾಧಾರಂ ನಿತಮ್ಬಂ ಚಿನ್ತ್ಯಮೀಶಿತುಃ |ಸ್ವರ್ಣಮಞ್ಜೀರಸಂವೀತಮಾರೂಢಂ ಜಗದಮ್ಬಯಾ || ೩ || ಉದರಂ ಚಿನ್ತ್ಯಮೀಶಸ್ಯ ತನುತ್ವೇಽಪ್ಯಖಿಲಮ್ಭರಮ್ |ವಲಿತ್ರಯಾಙ್ಕಿತಂ ನಿತ್ಯಮುಪಗೂಢಂ ಶ್ರಿಯೈಕಯಾ || ೪ || ಸ್ಮರಣೀಯಮುರೋ ವಿಷ್ಣೋರಿನ್ದಿರಾವಾಸಮುತ್ತಮೈಃ ||ಅನನ್ತಮನ್ತವದಿವ ಭುಜಯೋರನ್ತರಂ ಗತಮ್ ||…
-
Haribhakutiya pondiselo
Composer : Shri Vidyaprasanna Tirtharu ಹರಿ ಭಕುತಿಯ ಪೊಂದಿಸೆಲೋಕರುಣದಿ ಗಿರಿಜಾರಮಣ [ಪ] ನರಹರಿಯಲಿ ವರಭಕುತನೆಂದರಿಯರುನಿನ್ನ ದುರುಳ ಜನರು [ಅ.ಪ] ಗಂಗೆಯ ಶಿರದಲಿ ಧರಿಸಿಭುಜಂಗನ ಕೊರಳಲ್ಲಿ ಪೊಂದಿದಮಂಗಳ ವರ ಶೈಲಜೆಯಅಪಾಂಗರಸ ಅನಂಗವೈರಿ [೧] ಶ್ರೀಹರಿಯಾಜ್ಞೆಯನು ವಹಿಸಿಮೋಹ ಶಾಸ್ತ್ರಗಳನು ರಚಿಸಿಈ ಮಹಿಯೊಳು ದುರುಳರನುಮೋಹಿಸಿದ ಮಹಾದೇವ [೨] ಪನ್ನಗ ಭೂಷಣ ಶಂಕರಷಣ್ಮುಗಪಿತ ಚಂದ್ರಮೌಳಿಸನ್ನುತಿಸುವೆ ನಿನ್ನ ಮನದಿಎನ್ನಲಿ ದಯದಿಂ ಪ್ರಸನ್ನ [೩] hari Bakutiya poMdiselOkaruNadi girijAramaNa [pa] narahariyali varaBakutaneMdariyaruninna duruLa janaru [a.pa] gaMgeya Siradali dharisiBujaMgana koraLalli…
-
Yativarenyara manuja
Composer : Shri Vidyaprasanna Tirtharu on Shri Madhwacharya ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ] ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ] ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ [೧] ಭಾಸುರವರ ಕುಲದಿ ಜನಿಸಿ ವಾಸುದೇವ ನಾಮದಿಂದಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ [೨] ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ [೩] ಹರಿಯು ಜೀವರು ಸಮರು ಎಂದು ನರಿಯುತಕುತಿಗಳಿಂದ ಬೋಧಿಪದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ [೪] ಶುಕ್ತಿರಜತ…
