Tag: shubha rao

  • Namada ghanate

    Composer : Shri Gurugopala vittala ನಾಮದಾ ಘನತೆ ನಿಮಗೆ ಸಲ್ಲೋದೇ |ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ [ಪ] ಅಳವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆಂಬ |ಲಲಿತ ಸೇತುವೆಗಟ್ಟಿ ಹರಿದಾಸರ |ಸುಲಭದಿಂದೈದಿಸಿ ದಶಕರಣಗಳ ಜೈಸಿ |ಒಲಿಸಿ ಸವಿದೆ ವಿಷ್ಣು ಜ್ಞಾನ ಪ್ರಕೃತಿಯನು [೧ ] ಹಲವು ದುರ್ಮತ ವಾದಿಗಳೆನೆಂಬಾದ್ರಿಗಳ |ಕುಲಿಶದಿಂದ ವರಪಕ್ಷ ಭೇದಿಸಿ |ಅಳವಬೋಧರ ಮತ ಅಮರಾವತಿಯಲಿ | ನಿ |ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ [೨ ] ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ |ಪೂಶರ ಜಯ ಶಕ್ತಿಯನೆ ಧರಿಸಿದೆ…

  • Naan yaake chintisali

    Composer : Shri Vyasatatvajnaru ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ] ಪೋರತನದವನು ಎರಡು ತೆರೆಗಳಲಿದೂರಾಗಿ ಮೊರೆಯು ಅಲ್ಲವೆಂದುಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿಧೀರ ತಾ ಕರವನ್ನು ಪಿಡಿದ ಬಳಿಕಾ | ೧ | ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆಕರುಣಧಾರನು ತಾನೆ ಬಂದು ನಿಂದುತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟುಘೂರ್ಣಿಸಲು ಅವಗೆ ಚಿಂತೆಯುಂಟೆ | ೨ | ಏಸು ಜನ್ಮಗಳಲ್ಲಿ ಅರ್ಚಿಸಿದೆನೋ ನಾ ನಿನ್ನವಾಸುದೇವವಿಠ್ಠಲ ಪಾದಪದುಮಲೇಸಾಗಿ ಈ ಸುಕೃತದಿಂದೆನ್ನ ಹರಿದಾಸಈ ಸುಗುಣ ಗುರುರಾಯ ಎನಗೆ…

  • Guruve varahaja

    Composer : Shri Gurugovinda dasaru ಗುರುವೇ ವರಹಜ ತಟ ವಾಸಾಪುರಿ ಮಂತ್ರಾಧೀಶ |ಪ|ಅರುಮೊರೆ ಇಡುವೆನೋ ವರಪದ ಪದುಮಕೆಕರುಣದಲೆನ್ನ ಮನ ಹರಿಯಲ್ಲಿ ಇರಿಸೋ ||ಅ.ಪ|| ಬಾಗಿ ಭಜಿಪೇ ಗುರುವೇಎನ್ನಯ ರೋಗ ಹರಿಸು ಪ್ರಭುವೇರಾಘವೇಂದ್ರ ದುರಿತೌಘ ವಿದೂರನೇಭೋಗಿಶಯನ ಪದ ರಾಗದಿ ಭಜಿಸುವ ||೧|| ಭೂತ ಪ್ರೇತ ಬಾಧೆಬಿಡಿಸುವ ಖ್ಯಾತಿ ನಿಮ್ಮದು ತಿಳಿದೆದೂತರೆನಿಪ ಜನ ಆತು ನಿಮ್ಮಪದಪ್ರೀತಿ ಸೇವೆಯಲಿ ಕಾತುರರಿಹರೋ ||೨|| ಮೌನಿ ವರ್ಯ ನಿನ್ನಬೇಡುವೆ ಜ್ಞಾನ ಭಕುತಿಯನ್ನದಾನ ಮಾಡಿ ಅಜ್ಞಾನವ ಓಡಿಸೋಹೀನ ಯೋನಿ ಬರಲೇನು ಅಂಜೆನೋ ||೩|| ಪರಿಮಳಾರ್ಯರೆಂದುನಿಮ್ಮಯ…

error: Content is protected !!