Tag: shubha rao

  • Endu karunadinda noduvi

    Composer : Shri Krishna vittala ಎಂದು ಕರುಣದಿಂದ ನೋಡುವಿ, ಧೀರೇಂದ್ರ ಗುರುವೆ |ಎಂದು ನಮಗಾನಂದ ನೀಡುವಿ || ಪ || ಎಂದು ಕರುಣದಿಂದ ನೋಡುವಿ ನೊಂದು ಪಾಪದಿಂದಬಳಲಿ ಬಂದು ನಿನ್ನ ಕಂದ ನೆಂ ತೆಂದುಪಾದ ಪೊಂದಿದವನ || ಅ. ಪ. || ದೂರದಿಂದ ದಣಿದು ಬಂದೆನೊ, ಯತಿರಾಯಚಾರು ಬೃಂದಾವನ ಕಂಡೆನೊ |ಭಾರಿ ಭಾರಿ ನೆರೆದುಪರಿವಾರವನ್ನು ನೋಡಿ ಮನಸುಸೇರಿಸಿದೆನೊ ತೋಷದಿಂದನಿಮ್ಮ ಧೀರ ಚರಣದಲ್ಲಿ ||೧|| ಅಷ್ಟಗಂಧ ತುಲಸಿ ಮಾಲೆಯ, ಶಾಂತಿನೆಲೆಯಇಟ್ಟ ಅಕ್ಷತಾ ರಕ್ಷಣಾ ಸಿರಿಯಶಿಷ್ಟ ಶಾಟಿ, ದಂಡಧಾರಿ,ಧೀರಸಿಂಹನಾದ…

  • Kattida mangala sutrava

    Composer : Shri Prasannavenkata dasaru ಕಟ್ಟಿದ ಮಂಗಳಸೂತ್ರವ ದೇವ || ಪ || ಗಟ್ಟಿ ಗಂಟು ಹಾಕಿದ ಚಿತ್ರವುಪರಮೇಷ್ಟಿ ರುದ್ರಾದ್ಯರ ಸ್ತೋತ್ರವು ಮತ್ತೆಶಿಷ್ಟ ಜನರ ದಿವ್ಯ ಗಾನವು ತಾನುಅಷ್ಟು ಕೇಳುತ ಸಂತುಷ್ಟ ಮನಸಿನಿಂದಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ || ತುಂಬುರು ನಾರದರ ಗಾನವು,ದಿವ್ಯ ರಂಭೆ ಊರ್ವಶೀಯರ ನಾಟ್ಯವುಅಲ್ಲಿ ತುಂಬಿದ ಸುರಮುನಿ ಕೂಟವುಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆಅಂಬರ ವಾಣಿಯು ಜಯ ಜಯ ಜಯವೆನೆ ||೨|| ಕ್ಷೋಣಿಯ ರಾಜಾದಿ ರಾಜರು ತಾವುಮಾಣಿಕ್ಯ ಮುತ್ತು ರತ್ನರಾಶಿಯ ಪಾದಕಾಣಿಕೆ…

  • Smarisuva janakella

    Composer : Shri Purandara dasaru [Karigiri Kshetra – Devarayanadurga] Rathotsava – Phalguna Pournima ಸ್ಮರಿಸುವ ಜನಕೆಲ್ಲ ಭವಭಯಪರಿತಾಪಗಳಿಲ್ಲ [ಪ]ಶರಣಾಗತ ಜನ ವತ್ಸಲನೆನಿಸಿದಕರಿಗಿರಿ ದುರ್ಗದ ನರಹರಿ ನಿನ್ನನು [ಅ.ಪ] ಪೂರ್ವ ಸುಕೃತದಿಂದ, ಸುಜನಕೆತೋರ್ವೆ ನೀ ಮುದದಿಂದಸಾರ್ವ ಕಾಲದೊಳು ಮಹದಾನಂದದಿದುರ್ವಾಸರು ಪೂಜಿಪ ಮೂರುತಿ ನಿನ್ನ |೧| ಕಾಶಿ ತೀರ್ಥದಿಂದ ಚಕ್ರ ಪ-ರಾಶರ ತೀರ್ಥದಿಂದಲೇಸಾದ ಮಾರುತ ಪಾದ ತೀರ್ಥ ನರ-ಕೇಸರಿ ತೀರ್ಥದಿಂದೊಪ್ಪುವ ನಿನ್ನನು |೨| ನೀನಿಹ ಕ್ಷೇತ್ರದೊಳು ಸೇರಿಹವಾನರ ಪಕ್ಷಿಗಳುಮಾನವಾದಿ ಬಹುಪ್ರಾಣಿ ಸಮೂಹಕೆಏನು ಪುಣ್ಯ ಫಲವಿರುವುದೊ ತಿಳಿಯದು…

error: Content is protected !!