-
Ninna sankalpanusara mado
Composer : Shri Jagannatha dasaru ನಿನ್ನ ಸಂಕಲ್ಪಾನುಸಾರ ಮಾಡೊ || ಪ ||ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡಯ್ಯ || ಅ ಪ || ಪಾತ್ರನೆಂದೆನಿಸೊ ಬಹು ಪಾಪಾತ್ಮನೆಂದೆನಿಸೊ |ಶ್ರೋತ್ರಿಯನೆಂದೆನಿಸೊ ಶುಂಠನೆನಿಸೊ ||ಪುತ್ರಮಿತ್ರಾದ್ಯರಿಂ ಬೈಸೊ ಪೂಜೆಯ ಗೈಸೊ |ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ || ೧ || ಜನರೊಳಗೆ ನೀನಿದ್ದು ಜನ್ಮ ಜನ್ಮಗಳಲ್ಲಿ |ಗುಣಕಾಲ ಕರ್ಮ ಸ್ವಭಾವಂಗಳಾ ||ಅನುಸರಿಸಿ ಪುಣ್ಯಪಾಪಗಳ ಮಾಡಿಸಿ ಫಲಗ – |ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳೊ ||…
-
Enna binnapa keLo
Composer : Shri Gopaladasaru ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊಸಣ್ಣವನು ಇವ ಕೇವಲ |ಬನ್ನಬಡಿಸುವ ರೋಗವನ್ನು ಮೋಚನ ಮಾಡಿಚೆನ್ನಾಗಿ ಪಾಲಿಸುವದೊ ಕರುಣಿ ||ಪ|| ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊಈ ಮೂರು ವಿಧ ವಸ್ತುಗಳು,ನಾರಾಯಣನ ಭಜಕರಾದವರ,ಸಾಧನಕೆ ಪೂರ್ಣವಾಗಿಪ್ಪುವೊ,ಘೋರ ವ್ಯಭಿಚಾರ ಪರನಿಂದೆ ,ಪರವಿತ್ತಾಪಹಾರ ಮಾಡಿದ ದೋಷದಿ ,ದರಿದ್ರರಾಗುವರು ಮೂರು ವಿಧದಿಂದಲೆ,ಕಾರಣನು ನೀನೆ ,ದುಷ್ಕರ್ಮ ಪರಿಹರಿಸೊ, ಸ್ವಾಮಿ ||೧|| ವಸುಮತಿಯ ಮೇಲಿನ್ನು ಅಸುರಜನರೆ ಬಹಳ,ವಶವಲ್ಲ ಕಲಿಯ ಬಾಧೆ,ಬಿಸಿಲಿಂದ ಪೀಡಿತವಾದ ಸಸಿಗಳಂತೆ,ಶಿಶುಗಳು ನಾವಿಪ್ಪೆವೊ,ಅಸುರಾರಿ ನಿನ್ನ ಕರುಣಾಮೃತದ,ಮಳೆಗರೆದು ಕುಶಲದಲಿ ಪಾಲಿಸುವುದೊ,ಕೆಸರಿಂದ ಕೆಸರು ತೊಳೆದಂತೆ,ಕರ್ಮದ ಪಥವು,ಅಸುನಾಥ…
-
Shri Dhanvantari Suladi – Vijayadasaru
Expln by Shri Kesava Rao Tadipatri Part 1 Part 2 ರಾಗ: ಭೈರವಿ , ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದುಕಾಯಾ ನಿರ್ಮಲಿನಾ ಕಾರಣವಾಹುದೊಮಾಯಾ ಹಿಂದಾಗುವದು ನಾನಾ ರೋಗದ ಬೀಜಬೇಯಿಸಿ ಕಳೆವುದು ವೇಗದಿಂದನಾಯಿ ಮೊದಲಾದ ಕುತ್ಸಿತ ದೇಹ ನಿಕಾಯವಾ ತೆತ್ತು ದುಷ್ಕರ್ಮದಿಂದಕ್ರೀಯಮಾಣ ಸಂಚಿತ ಭರಿತವಾಗಿದ್ದ ದು:ಖಹೇಯ ಸಾಗರದೊಳು ಬಿದ್ದು ಬಳಲೀನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿರಾಯಾ ರಾಜೌಷಧಿ ನಿಯಾಮಕ ಕರ್ತಶ್ರೀಯರಸನೆಂದು ತುತಿಸಲಾಗಿತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆನೋಯಗೊಡದೆ ನಮ್ಮನ್ನು ಪಾಲಿಪಾಧ್ಯೇಯಾ ದೇವಾದಿಗಳಿಗೆ…
