-
Bhagavadgita sara
Composer : Shri Vyasarajaru ಶ್ರೀ ವ್ಯಾಸರಾಯರು ರಚಿಸಿದ ಭಗವದ್ಗೀತಾಸಾರಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ || ಪ || ಶ್ಲೋಕಕುರುಕ್ಷೇತ್ರದಿ ಎನ್ನವರು ಪಾಂಡವರು |ಪೇಳೋ ಸಂಜಯ ಏನು ಮಾಡುವರು ಕೂಡಿ |ಕೇಳೈಯ್ಯ ಅರಸನೇ ನೋಡಿ ಪಾಂಡವರ ಸೇನಾ |ಮಾತಾಡಿದ ನಿನ್ನ ಸುತ ದ್ರೋಣಗಿಂತು || ಪದಕೇಳಿ ತಾ ಪಾರ್ಥನು ಕುರು ದಂಡರಣದಲಿ ಚಂಡ | ಗಾಂಡೀವ ಕರದಂಡ ||ಅಚ್ಯುತ ಪಿಡಿರಥ ನಡೆ ಮುಂದಬಹು ತ್ವರದಿಂದ | ನೋಡುವೆ ನೇತ್ರದಿಂದ ||ಗುರುಹಿರಿಯರ ಕೂಡ ಯಾಕೆಂದಯುದ್ಧ ಸಾಕೆಂದ |…
-
Vibudhendra Tirtharu
Composer : Shri Kurudi Raghavendrachar – Lakumeesha ankita Shri Vibudhendra Tirtharu : 1435 – 1490Aradhana : Margashira Shuddha dashamiVrundavana – Tirunelveli [Tamraparni river]ಅಕೇರಲಂ ತಥಾ ಸೇತುಮಾಗಂಗಂ ಚಾಹಿಮಾಲಯಂ |ನಿರಾಕೃತಾದ್ವೈತಶೈವಂ ವಿಬುದೇಂದ್ರಗುರುಂ ಭಜೇ |अकेरलं तथा सेतुमागंगं चाहिमालयं ।निराकृताद्वैतशैवं विबुदेंद्रगुरुं भजे ।Ashrama Gurugalu – Sri Ramachandra TirtharuAshrama Shishyaru – Sri Jitamitra Tirtharu ತಿರುನಲ್ವೇಲಿಲಿ ಮೆರೆವ ಗುರು ವಿಬುಧೇಂದ್ರರ |ಚರಣ ವಾರಿಜ ಸ್ತುತಿಪೆ ||…
-
Eeta anjane sutanu
Composer : Shri Helavanakatte Giriyamma ಈತ ಅಂಜನೆಸುತನು ಭೀಮರಾಯನು [ಪ.] ಈತ ರಾಮರ ಬಂಟನುಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನುಈತ ಲೋಕ ಪ್ರಖ್ಯಾತನು ಭೀಮರಾಯನು [ಅ.ಪ.] ಪುಟ್ಟಿದಾಗಲೆ ಗಗನ ಮಂಡಲವನ್ನು ಮುಟ್ಟಿರವಿಯನು ತುಡುಕಿಇಟ್ಟ ಕೈಪ ಕುಂಡಲವನ್ನು ತೊಟ್ಟುಮೆರೆವಂಥ ದಿಟ್ಟ ಹನುಮರಾಯನು [೧] ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯವಂಚನಿಲ್ಲದೆ ಮಾಡಿದಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳವನವ ಕಿತ್ತನು ಭೀಮರಾಯನು [೨] ಲಂಕಿಣಿಯನೆ ತುಡುಕಿ ಮಾಯಾಜಾಲವಶಂಕೆಯಿಲ್ಲದೆ ಗೆಲಿದಲಂಕಾಪಟ್ಟಣವ ಸುಟ್ಟು ರಾವಣೇಶ್ವರನಅಹಂಕಾರವಳಿದ ಧೀರ , ಭೀಮರಾಯನು [೩] ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತವೀರರ…