-
Tirupati Venkataramana
Composer : Shri Purandara dasaru ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ (೧) ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದಕೊಳಲು ಧ್ವನಿಯದೋ ಚಂದ ನಮ್ಮ ಕುಂಡಲರಾಯ ಮುಕುಂದ (೨) ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದನೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ (೩) ಮೂಡಲ ಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತಈಡಿಲ್ಲ ನಿನಗೆ ಶ್ರೀಕಾಂತ ಈ ಈರೇಳು ಲೋಕಕನಂತ (೪) ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪಬೇಡಿದ ವರಗಳನಿಪ್ಪ…
-
Vani paahi
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ವಾಣಿ ಪಾಹಿ ಮೃದುವಾಣಿನಿ ಕಿಂಕರವಾಣಿ ತವಾಂಘ್ರಿಯುಗೇ | ಪ | ವಾಣಿ ಮಾನಿನಿ ಫಣಿವೇಣಿ ಗಿರೀಶಶರ್ವಾಣಿ ಮುಖರ ವರದೇ | ಅ.ಪ | ಶಾರದೇಂದುಮುಖಿ ಭಾರತಿ ಝಟತಿನಿವಾರಯ ಮಮ ಕುಮತಿಂಧೀರಮಹಿತ ಸುಕುಮಾರಪದಾಂಬುಜನೀರಜಭದ್ವಯಿತೇ | ೧ |…
-
Neerajaksherella bandu
Composer : Shri Vidyaratnakara Tirtharu Shri Vidyaratnakara Tirtha:दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ SosaleAshrama Period – 1902-1915Aradhane – Vaishaka Bahula Navami ನೀರಜಾಕ್ಷೇರೆಲ್ಲ ಬಂದು ಮಾರಜನಕಗೇಆರತಿ ಎತ್ತಿರೇ ನಾರಿಮಣಿ ಶ್ರೀರುಕ್ಮಿಣಿಮಣಿಗೆ || ಪ || ವೇದವನ್ನು ಕದ್ದ ಖಳನ | ಭೇದಿಸಿದವಗೆಆದರದಿಂದ ಮಂದರವೆಂಬೋ ಭೂಧರ ತಂದವಗೆ || ೧ || ಕುಂಭಿಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆಕಂಭದಿ ಬಂದು ದನುಜಡಿಂಬನ…