-
Vadiraja kavacha
Composer : Shri Pandarinatha vittala ಸ್ಮರಣೆ ಮಾಡಿರೋ ಸೋದೆ ವಾದಿರಾಜರಮರುತ ಪಟ್ಟಕೇ ಮುಂದೆ ಬರುವ ರಾಜರ |ಪ| ಯತಿಯ ವಾಗೀಶರ ಕರಜ ಖ್ಯಾತರಹಿತವ ಕೊಡುವರ ಇದ್ದ ದುರಿತ ಕಳೆವರ |೧| ರಾಮಾಚಾರ್ಯ ಗೌರಿಯ ಪ್ರೇಮ ಪುತ್ರರಸೋಮಶೇಖರಗೆ ಇವರು ಗುರುಗಳೆನಿಪರ |೨| ಗೃಹದ ಬಾಹ್ಯ ಗದ್ದೆಯಲ್ಲಿ ಜನಿಸಿ ಮೆರೆದರಮಹಾಮಹಿಮರಾ ಲಾತವ್ಯ ಪದಸ್ಥರ |೩| ಭೂವರಾಹನಾ ಪಾದ ಭಜಿಪ ಶ್ರೇಷ್ಠರಭೂವರಾಹನಾ ನಾಮದಲ್ಲಿ ಮೆರೆದರ |೪| ಸಕಲ ಕ್ಷೇತ್ರವ ಕಂಡು ವರ್ಣಿಸಿಪ್ಪರಸಕಲ ಸುಜನರ ಸೇವೆಗೊಂಡು ಕಾಯ್ವರ |೫| ಶಾಲಗ್ರಾಮದ ಹಾರ…
-
Vyasarajara suladi – Purandaradasaru
ರಾಗ: ತಿಲಂಗ್ಧ್ರುವತಾಳವ್ಯಾಸರಾಯರ ಚರಣಕಮಲ ದರ್ಶನವೆನ –ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನಸಾಸಿರ ಕುಲಕೋಟಿ ಪಾವನವಾಯಿತುಶ್ರೀಶನ ಭಜಿಸುವದಕ್ಕಧಿಕಾರಿ ನಾನಾದೆವಾಸುದೇವನ ಪೂಜೆಗಧಿಕಾರಿ ನಾನಾದೆದೋಷರಹಿತನಾದೆ ಪುರಂದರವಿಟ್ಠಲನ್ನದಾಸರ ಕರುಣವು ಎನ್ನ ಮೇಲಿರಲಿಕ್ಕೆ || ೧ || ಮಟ್ಟತಾಳಗುರು ಉಪದೇಶವಿಲ್ಲದ ಜ್ಞಾನವುಗುರು ಉಪದೇಶವಿಲ್ಲದ ಸ್ನಾನವುಗುರು ಉಪದೇಶವಿಲ್ಲದ ಧ್ಯಾನವುಗುರು ಉಪದೇಶವಿಲ್ಲದ ಜಪವುಗುರು ಉಪದೇಶವಿಲ್ಲದ ತಪವುಗುರು ಉಪದೇಶವಿಲ್ಲದ ಮಂತ್ರಗುರು ಉಪದೇಶವಿಲ್ಲದ ತಂತ್ರಉರಗನ ಉಪವಾಸದಂತೆ ಕಾಣಿರೋಗುರು ವ್ಯಾಸರಾಯನ ಕರುಣದಿಂದಲಿ ಎನಗೆಪುರಂದರವಿಟ್ಠಲನೇ ಪರನೆಂದು ಅರುಹಿದುರಿತ ಭಯವೆಲ್ಲ ಪರಿಹರಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿ || ೨ || ರೂಪಕತಾಳಅಂಕಿತವಿಲ್ಲದ…
-
Vyasarajara Suladi – Vijayadasaru
ಶ್ರೀವ್ಯಾಸರಾಜರ ಸ್ತೋತ್ರಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಒಂದು ದಿವಸ ನಾರಂದ ಮುನೀಶ್ವರನಂದಗೋಪನ ಕಂದ ಇಂದಿರಾರಮಣನಸಂದರುಶನ ಮಾಡಿ ಬಂದ ಹರಿ ವರ್ಷವೆಂದೆಂಬೊ ಖಂಡದೊಳಾನಂದ ಗಾಯನದಿಂದನಿಂದು ನರ ಮೃಗಗೆ ವಂದಿಸಿ ತೆರಳುತಿರೆಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿಇಂದು ದ್ವಾರಕಾಪುರದಿಂದ ಪೊರಟು ನಡೆತಂದ ವಾರ್ತೆ ಎನಗೊಂದುಸರಲಿಲ್ಲದೀನಬಂಧು ಎನಿಸಿಕೊಂಬ ವೃಂದಾರಕ ಮುನಿಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕಬಿಂದುಗಳುದರಿಸುತ ನಂದನಂದನ ಚರಿತೆಒಂದೊಂದು ಪೇಳಲದರಿಂದ ಮೈಮರೆದುಹೋ ಎಂದು ಶಿರವದೂಗಿ ಮುನಿಗೆ ಎರಗಿಕಂಧರ ಬಾಗಿ ನಾನೆಂದಿಗೆ ಕೃಷ್ಣನವಂದಿಸುವೆನೆನಲು ಮಂದಹಾಸದಿಂದಮಂದರೋದ್ಧರ ವಿಜಯವಿಠ್ಠಲಯಶೋದೆ ಕಂದನ ಲೀಲೆಯಾನಂದ ಪೇಳೆನ್ನೆಮುನಿ ಅಂದು ವಿವರಿಸಿದ ಅಂದವಾಗಿ ನಲಿದು || ೧ ||…