Haridasa seva

  • Vyasarajara Suladi – Vijayadasaru

    ಶ್ರೀವ್ಯಾಸರಾಜರ ಸ್ತೋತ್ರಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಒಂದು ದಿವಸ ನಾರಂದ ಮುನೀಶ್ವರನಂದಗೋಪನ ಕಂದ ಇಂದಿರಾರಮಣನಸಂದರುಶನ ಮಾಡಿ ಬಂದ ಹರಿ ವರ್ಷವೆಂದೆಂಬೊ ಖಂಡದೊಳಾನಂದ ಗಾಯನದಿಂದನಿಂದು ನರ ಮೃಗಗೆ ವಂದಿಸಿ ತೆರಳುತಿರೆಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿಇಂದು ದ್ವಾರಕಾಪುರದಿಂದ ಪೊರಟು ನಡೆತಂದ ವಾರ್ತೆ ಎನಗೊಂದುಸರಲಿಲ್ಲದೀನಬಂಧು ಎನಿಸಿಕೊಂಬ ವೃಂದಾರಕ ಮುನಿಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕಬಿಂದುಗಳುದರಿಸುತ ನಂದನಂದನ ಚರಿತೆಒಂದೊಂದು ಪೇಳಲದರಿಂದ ಮೈಮರೆದುಹೋ ಎಂದು ಶಿರವದೂಗಿ ಮುನಿಗೆ ಎರಗಿಕಂಧರ ಬಾಗಿ ನಾನೆಂದಿಗೆ ಕೃಷ್ಣನವಂದಿಸುವೆನೆನಲು ಮಂದಹಾಸದಿಂದಮಂದರೋದ್ಧರ ವಿಜಯವಿಠ್ಠಲಯಶೋದೆ ಕಂದನ ಲೀಲೆಯಾನಂದ ಪೇಳೆನ್ನೆಮುನಿ ಅಂದು ವಿವರಿಸಿದ ಅಂದವಾಗಿ ನಲಿದು || ೧ ||…

    ,
  • Sasira jihvegalulla

    Composer : Shri Shripadarajaru on Shri Vyasarajaru ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು |ವ್ಯಾಸಮುನಿರಾಯರ ಸಂನ್ಯಾಸದಿರವ || ಪ || ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ,ದೇಶವ ತಿರುಗಿ ಸಂಚಾರ ಮಾಡುತ ||ಮೀಸಲ ಮಡಿ ಬಚ್ಚಿಟ್ಟು ಮಿಂಚು ಕೂಳನುಂಡು ದಿನ |ಮೋಸ ಮಾಡಿ ಕಳೆವ ಸನ್ಯಾಸಿಗಳು ಸರಿಯೆ || ೧ || ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ – |ಸುರರೊಂದು ಲಕ್ಷ ಕುಟುಂಬಗಳ ||ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸ – |ರಾಯರ ಗುಣಗಣ ಗಾಂಭೀರ್ಯಾದಿಗಳ…

  • Vadirajara suladi – Vijayadasaru

    ಶ್ರೀ ವಾದಿರಾಜರ ಸ್ತೋತ್ರ ಸುಳಾದಿರಾಗ : ಮಧುವಂತಿ ಧ್ರುವತಾಳಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದಸಾದರದಿಂದ ಭಜಿಸಿ ಮೇದಿನಿಗೆ ಭಾರ –ವಾದ ಮಾಯಾವಾದಿಗಳ ಗೆದ್ದವಾದಿರಾಜರ ಮಹಿಮೆ ವರ್ಣಿಸಲಳವಲ್ಲಾಮಾಧವ ವೇದವೇದ್ಯ ವಿಜಯವಿಠ್ಠಲ ತಾನುಆದರದಿಂದವರ ಭುಜದಿ ಹಯವಕ್ತ್ರನಾಗಿಪಾದವನ್ನು ಇಟ್ಟು ಸ್ವಾದುವಾದಕಡಲಿ ಹೂರಣವನು ಉಂಡಶ್ರೀಧರನ ಮಹಿಮೆ ಸಾಧುಜನರು ಕೇಳಿ || ೧ || ಮಟ್ಟತಾಳಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದಸಡಗರದ ಭಕ್ಷ ಪಾಯಸ ಘೃತ ನೀಡೆಒಡೆಯನು ಬ್ರಹ್ಮಾದಿ ಪರಿವಾರಸಹಿತುಂಡುಕಡಗೋಲು ನೇಣು ಪಿಡಿದುಡುಪಿಲಿನಿಂದಉಡುರಾಜಮುಖ ನಮ್ಮ…

    ,

error: Content is protected !!