-
Tatva suvvali – Srinivasa stotra
Composer : Shri Jagannatha dasaru ಶ್ರೀ ಶ್ರೀನಿವಾಸ ಸ್ತೋತ್ರ ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆದಾನಿಗಳುಂಟೆ ಜಗದೊಳು | ಜಗದೊಳು ಇಹರೆಂಬಜ್ಞಾನಿಗಳುಂಟೆ ಅನುಗಾಲ || ೧ || || ೨೧೭ || ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯನಾನೆಂತು ತುತಿಸಿ ಹಿಗ್ಗ-ಲಿ || ೨ || || ೨೧೮ || ಶ್ರೀನಾಥ ನಿನ್ನವರ ನಾನಾಪರಾಧಗಳನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞಏನೆಂಬೆ ನಿನ್ನ ಕರುಣಕ್ಕೆ || ೩ || || ೨೧೯ || ಅಚ್ಯುತನೆ ನಿನ್ನಂಥ…
-
Tatva suvvali – Venkatesha Stotra
Composer : Shri Jagannatha dasaru ಶ್ರೀ ವೇಂಕಟೇಶ ಸ್ತೋತ್ರ ಶರಣಾಗತರ ಕಲ್ಪತರುವೆ ವೇಂಕಟಧರಾ –ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ –ದರುಶನವನೀಯೋ ಎಂದೆಂದೂ || ೧ || || ೧೯೦ || ವೇಂಕಟಾಚಲನಿಲಯ ಪಂಕಜೋದ್ಭವನಯ್ಯಶಂಕರಪ್ರಿಯ ಕವಿಗೇಯ | ಕವಿಗೇಯ ನಿನ್ನ ಪದ –ಕಿಂಕರನೆನಿಸೋ ಶುಭಕಾಯ || ೨ || || ೧೯೧ || ಸ್ವಾಮಿತೀರ್ಥನಿವಾಸ ಕಾಮಿತಪ್ರದ ಕುಲ –ಸ್ವಾಮಿ ಸರ್ವಜ್ಞ ಸರ್ವೇಶ | ಸರ್ವೇಶ ಸುರಸಾರ್ವ –ಭೌಮ ನೀನೆನಗೆ ದಯವಾಗೋ || ೩ ||…
-
Srinivasa Kalyana – Purandara dasaru
ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣರಾಗ: ಮಧ್ಯಮಾವತಿಆದಿತಾಳ ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ || ಚೋಳ ಭೃತ್ಯನು ಶಿರವನೊಡೆದ ಗಾಯವ ನೋಡಿ |ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು |ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ || ೨ || ಇರುತಿರಲೊಂದಿನ ತುರಗವನೆ ಸ್ಮರಿಸುತಲಿ |ತುರಗ ಬರಲು ಕಂಡು ಮುದದಿ ತಾನೇರಿ ||ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು…
