Purandara dasaru

  • Enu madidarenu hindina

    Composer : Shri Purandara dasaru ಏನು ಮಾಡಿದರೇನು ಹಿಂದಿನ ಕರ್ಮ ಫಲತಾನು ಮಾಡಿದ ಕರ್ಮ ತನಗಲ್ಲದೆ [ಪ] ಮರಳಿ ಮರಳಿ ನೀರಿನೊಳಗೆ ಪೊಕ್ಕರು ಇಲ್ಲಹೊರೆ ಹೊತ್ತು ತಲೆ ಪರಟಿಯಾದರಿಲ್ಲ |ಭರದಿಂದ ಭೂಮಿಯನ್ನು ತೋಡಿ ನೋಡಿದರಿಲ್ಲಪರರಿಗೆ ಬಾಯಿದೆರೆದು ಪಲ್ಕಿರಿದರಿಲ್ಲ [೧] ಬಲು ದೇಹವನು ಹ್ರಸ್ವ ಮಾಡಿ ಬೇಡಿದರಿಲ್ಲಕುಲಗೇಡಿ ತಾನಾಗಿ ತಿರುಗಿದರಿಲ್ಲ |ತಲೆಯ ಜಡೆ ಗಟ್ಟಿ ಅರಣ್ಯ ಸೇರಿದರಿಲ್ಲಕೊಳಲೂದಿ ತುರುಗಳನು ಕೈದರಿಲ್ಲ [೨] ಧೀರತನವನು ಬಿಟ್ಟು ದಿಗಂಬರಾದರು ಇಲ್ಲಮೀರಿ ರಾವುತನಾಗಿ ಹೋರಿದರಿಲ್ಲ |ಧಾರಾಣಿಯೊಳಪ್ರತಿಮ ಪುರಂದರ ವಿಠ್ಠಲನೇಆರಿಗಳವಯ್ಯ ವಿಧಿ ಮೀರಿ…

  • Achyutananta govinda

    Composer : Shri Purandara dasaru ಅಚ್ಯುತಾನಂತ ಗೋವಿಂದನೆಂಬ ವಸ್ತುಎನ್ನ ಕೈ ಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೋಪರವಸ್ತು ಎನ್ನ ಕೈಯ ಸೇರಿತು ||ಅಪ|| ವೆಚ್ಚ ಮಾಡಲಾಗದುಇದು ಮುಚ್ಚಿ ಬಚ್ಚಿಡಲಾಗದುಹೊತ್ತಾರೆದ್ದು ಕೀರ್ತನೆ ಮಾಡುವವಸ್ತು ಎನ್ನ ಕೈ ಸೇರಿತು ||೧|| ಕ್ಷೀರ ಸಾಗರದಮೃತವ ತಂದಕಾಮಧೇನು ಎನ್ನ ಕೈಯ ಸೇರಿತುನೀಲ ವರ್ಣನಾದ ಪಾಲಿಪ ಹೊಸ ದಿವ್ಯನೀಲ ಮಾಣಿಕ್ಯ ಕೈ ಸೇರಿತು ||೨|| ಸುರ ಮುನಿಗಳು ಕೂಡಲು ಇದುಹರಳಿಗೆ ಬೆಲೆಯಾಗದುವರದ ಪುರಂದರ ವಿಠ್ಠಲರಾಯನೆಂಬಒಡವೆ ಎನ್ನ ಕೈಯ ಸೇರಿತು ||೩|| acyutAnaMta gOviMdaneMba…

  • Srinivasa Kalyana – Purandara dasaru

    ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣರಾಗ: ಮಧ್ಯಮಾವತಿಆದಿತಾಳ ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ || ಚೋಳ ಭೃತ್ಯನು ಶಿರವನೊಡೆದ ಗಾಯವ ನೋಡಿ |ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು |ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ || ೨ || ಇರುತಿರಲೊಂದಿನ ತುರಗವನೆ ಸ್ಮರಿಸುತಲಿ |ತುರಗ ಬರಲು ಕಂಡು ಮುದದಿ ತಾನೇರಿ ||ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು…

error: Content is protected !!