-
Panduranga twat pada
Composer : Shri Tande Sripati vittala ಪಾಂಡುರಂಗ ತ್ವತ್ಪಾದ ಪಾಲಿಸಯ್ಯಕರುಣದಿ ಪಿಡಿಕೈಯ್ಯ ||ಪ|| ಪುಂಢಲೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ||ಅ.ಪ|| ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೧ || ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾಪ್ರಣತಾರ್ಥಿಹರನೆ ಕಾಮಿತಫಲದಾತಾ-ಮುನಿಗಣಸಂಜಾ ತಾನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೨ || ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ…
-
Katiyalli Kara
Composer: Shri Purandara dasaru ಕಟಿಯಲ್ಲಿ ಕರವಿಟ್ಟನು, ಪಂಢರಿ ರಾಯ ||ಪ|| ರಾಜಸೂಯಯಾಗದಲ್ಲಿ ರಾಜೇಶ್ವರರಾಜರು ಮೊದಲಾದ ಸುರರೆಲ್ಲರುಭೋಜನವನ್ನೆ ಮಾಡಿದೆಂಜಲು ಮೊದಲಾದ್ದುರಾಜೀವಾಕ್ಷನು ಎತ್ತಿದಾಯಾಸದಿಂದಲೋ |೧| ಗೊಲ್ಲಬಾಲಕರೊಡಗೂಡಿ ತಾ ಬಂದುಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದುಬಲ್ಲಿದ ತೃಣಾವರ್ತ ಮೊದಲಾದಸುರರನ್ನುಎಲ್ಲರನ್ನು ಕೊಂದ ಆಯಾಸದಿಂದಲೊ |೨| ಧರಣಿಯನು ತಂದ ದನುಜ ಹಿರಣ್ಯಕನಕೋರೆದಾಡೆಯಿಂದ ಸೀಳಿದಿಂದಲೊವಾರಿಜಮುಖಿ ಸರ್ವಕಾಲದಲಿ ನಿಂತುಸೇರಿ ಸುರತ ಮಾಡಿದಾಯಾಸದಿಂದಲೊ |೩| ಸುರಪತನಯಗೆ ಸಾರಥ್ಯವನು ಮಾಡಿಭರದಿಂದ ಚಕ್ರವ ಪಿಡಿದುದ-ದಿಂದಲೊಪರಿಪರಿ ವಿಧದಿಂದ ಕುದುರೆಗಳನೆ ತೊಳೆದುಪರಿಪರಿ ಕೆಲಸದ ಆಯಾಸದಿಂದಲೊ |೪| ಮುದದಿಂದ ವ್ರಜದ ಹದಿನಾರು ಸಾವಿರವನಿತೆಯರಾಳಿದ ಮದದಿಂದಲೊಮದಗಜಗಮನೇರ…
