Gurujagannatha dasaru

  • Gururaja guru sarvabhouma

    Composer : Shri Gurujagannatha dasaru ಗುರುರಾಜ ಗುರುಸಾರ್ವ ಭೌಮ [ಪ] ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದಸರಸಿಜ ಯುಗಗಭಿ ನಮಿಸುವೆ [ಅ.ಪ] ಕರುಣಾ ಸಾಗರನೆಂದು ಚರಣವ ನಂಬಿದೆ,ಶರಣನ ಪಾಲಿಸು ಕರುಣೀಯೆ [೧] ಅನ್ಯರ ಭಜಿಸದೆ ನಿನ್ನನೆ ಭಜಿಸುವೆ,ಎನ್ನ ಮರೆಯೋದಿದು ನ್ಯಾಯವೆ [೨] ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ,ಉನ್ನಂತ ಸುಖದೊಳಗೆ ಇರುವರೋ [೩] ನಿನ್ನ ಸೇವಿಸಿ ಭವ ಬನ್ನ ಪಡುವದಿದು,ಎನ್ನ ಅಪರಾದ ವೇನೈಯ್ಯಾ [೪] ಹಿಂದಿನ ಮಹಿಮದಿಂದೇನು ಎನಗೈಯ್ಯ,ಇಂದು ಮಹಾಮಹಿಮೆ ತೋರಿಸೊ [೫] ನಾತನು ನೀನಲ್ಲೆ ದೂತನು…

  • Vyasaraya Asmadguru

    Composer : Shri Gurujagannatha dasaru ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ |ಪ| ವ್ಯಾಸರಾಯಾ ತವೋಪಾಸನ ಮಾಳ್ಪವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ |ಅ.ಪ| ದಾಸನಾಮಕ ದ್ವಿಜ ದೇಶ ಮುಖನ ಮನಿಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ |೧| ಶ್ರೀಪಾದರಾಯರು ಈ ಪರಿ ನಿನ್ನನುಕಾಪಾಡಿ ನವ ವರ್ಷ ಭೂಪತಿ ಮಾಡಿದರೋ |೨| ದಶಮ ವತ್ಸರದಲ್ಲಿ ಅಸಮ ಜ್ಞಾನಿ ಎನಿಸಿವಸುದೇವ ಸುತನನ್ನು ಸುಸಮಾಧಿಯಲಿ ಪಡೆದೆ |೩| ಅಲವಭೋಧರ ಮತ ಜಲಧಿ ನಿಶಾಕರಕಲೆಯಂತೆ ದಿನದಿನದಲಿ ವೃದ್ಧನಾದೆ ನೀ |೪| ಚಂಪಕ ತರು ಮುಖ್ಯ ಕಂಪಿತ…

  • Nambi Kettavarillavo

    Composer : Shri Gurujagannatha dasaru ನಂಬಿ ಕೆಟ್ಟವರಿಲ್ಲವೋ ಈ ಗುರುಗಳನಂಬದೆ ಕೆಡುವುರುಂಟೋ ||ಪ||ನಂಬಿದ ಜನರಿಗೆ – ಬೆಂಬಲ ತಾನಾಗಿಹಂಬಲಿಸಿದ ಫಲ – ತುಂಬಿ ಕೊಡುವರನ್ನ ||ಅ.ಪ|| ಜಲಧರ ದ್ವಿಜವರಗೆ ತಾನೇ ಒಲಿದುಸುಲಭ ಮುಕುತಿಯನಿತ್ತನುಚೆಲುವ ಸುತನ ಕರೆಗೆ ಲಲನೆಗೆ ತ್ವರದಿಂದಪುಲಿನ ಗರ್ಪದಿ ದಿವ್ಯ – ಜಲವ ನಿತ್ತವ ರನ್ನ |೧| ಮೃತ್ಯುದೂತರು ತನ್ನನು ಪೊಂದಿದ ನಿಜಭೃತ್ಯನ ಕರೆದೊಯ್ಯಲುಸತ್ತ ದ್ವಿಜನ ತಾನು – ಮತ್ತೆ ಧರೆಗೆ ತಂದುಮೃತ್ಯು ಬಿಡಿಸಿ ಸುಖ – ವಿತ್ತು ಪೊರೆದಿಹ ರನ್ನ |೨| ಧಿಟ…

error: Content is protected !!