-
Gubbiyalo Govinda – Keshava pancharatna
Composer : Shri Vadirajaru ಗುಬ್ಬಿಯಾಳೊ ಗೋವಿಂದ ಗೋವಿಂದಾ |ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ |ಪ| ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ |೧| ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊಗೋವಿಂದನ್ನ ದಯೆಯಿಂದ ಘೋರದುರಿತ ನಾಶನವು ಗುಬ್ಬಿಯಾಳೊ |೨| ವಿಷ್ಣು ಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ |೩| ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ |೪| ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ…
-
Nenevenanudina – Bhagavata dashamaskanda
Composer : Shri Vadirajaru ನೆನೆವೆನನುದಿನ ನೀಲನೀರದವರ್ಣನ ಗುಣ ರನ್ನನ ||ಪ|| ಮುನಿಜನಪ್ರಿಯ ಮುದ್ದು ಉಡುಪಿರಂಗನ ದಯಾಪಾಂಗನ ||ಅ.ಪ|| ದೇವಕೀ ಜಠರೋದಯಾಂಬುಧಿಚಂದ್ರನ ಗುಣ ಸಾಂದ್ರನಗೋವಜ್ರಕೆ ಘನ ಯಮುನೆ ದಾಟಿಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಾ ಶಟವಿಯಕೊಂದನ ಚಿದಾನಂದನದೇವರಿಪು ದೈತ್ಯೇಂದ್ರ ಶಕಟನಒದ್ದನ ಶ್ರುತಿ ಸಿದ್ಧನ ||೧|| ಗೋಕುಲದ ಗೋಪಿಯರ ವಂಚಕಚೋರನ ಬಹು ಧೀರನಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನನಾಕಿಯರಿಗರಿ ಧೇನುಕ ವತ್ಸವಿಘಾತನ ವಿಖ್ಯಾತನಕಾಕುಮತಿ ಕಾಳಿಂಗನ ಫಣತುಳಿದನ ಅವಗೊಲಿದನ ||೨|| ಶೈಲವನು ಅಹಿಶಯನ ಬೆರಳಲಿಆಂತನ ಬಲವಂತನಸೋಳಸಾಸಿರ ಬಾಲೆಯರ ಕರಪಿಡಿದನ ಸುಧೆಗುಡಿದನಬಾಲೆ ಭಾಮೆಯರೊಡನೆ…
-
Jaya Ina kulodharana
Composer : Shri Vadirajaru ಜಯ ಇನ ಕುಲೋದ್ಧರಣ ಜಯ ಮುನಿಕೃತ ಶರಣಜಯ ದನುಜ ವಿದಾರಣ ಜಯ ತಮಹರಣ ||ಜಯ ಜಯ|| ಈ ಮುದ್ದು ಮುಖವೊ ಮತ್ತೆ ತನುವಿನ ಕಾಂತಿಈ ಬಿಲ್ಲು ಈ ಬಾಣ ನಿಂತ ಭಾವಈ ತನುವು ಈ ರಾಣಿ ಈ ಬಂಟ ಈ ಭಾಗ್ಯಆವ ದೇವರಿಗುಂಟು ಮೂಲೋಕದೊಳಗೆ /೧/ಜಯ ಜಯ ಧರೆಯೊಳು ಅತಿಭಾರವನು ಇಳುಹಿ ಕಮಲಜ ಮುಖ್ಯಸುರರ ಮೊರೆಯನು ಕೇಳ್ದು ನರರೂಪ ತಾಳ್ದುದಶರಥನ ಗರ್ಭದಲಿ ಜನಿಸಿ ಮುನ್ನ ಮುನಿಯಮನೋರಥವ ತಾ ಕಾಯ್ದ ಪುಣ್ಯಚರಿತ /೨/ಜಯ…
