-
Eccarikeccarike
Composer : Shri Vadirajaru ಎಚ್ಚರಿಕೆಚ್ಚರಿಕೆ [ಪ]ನಿಶ್ಚಿಂತೆಯಲಿ ಹರಿಯ ಧ್ಯಾನವ ಮಾಡುವುದಕ್ಕೆ [ಅ.ಪ] ಅಜನು ತೊಳೆದು ಅರ್ಚಿಸುವ ಶ್ರೀಪಾದಕ್ಕೆ ಎಚ್ಚರಿಕೆಧ್ವಜ ವಜ್ರರೇಖೆಯಿಂದೊಪ್ಪುವ ಪಾದಕ್ಕೆ ಎಚ್ಚರಿಕೆವ್ರಜದ ಗೋಪಿಯರು ಭಜಿಸುವ ಪಾದಕ್ಕೆ ಎಚ್ಚರಿಕೆಸುಜನರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ [೧] ಸುರರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆಸರಸಿಜಾಕ್ಷಿ ಸವಿದೊತ್ತುವ ಪಾದಕ್ಕೆ ಎಚ್ಚರಿಕೆಗರುಡನೇರಿ ಮೆರೆವ ಗಂಭೀರ ಪಾದಕ್ಕೆ ಎಚ್ಚರಿಕೆಉರಗನ ಮೇಲೆ ಓಡ್ಯಾಡಿದ ಪಾದಕ್ಕೆ ಎಚ್ಚರಿಕೆ [೨] ಲಲನೆಯರ ಸ್ತನದಲ್ಲಿ ಕುಣಿದಂಥ ಪಾದಕ್ಕೆ ಎಚ್ಚರಿಕೆಜಲಜಾಸನ ಬಂದು ವಂದಿಪ ಪಾದಕ್ಕೆ ಎಚ್ಚರಿಕೆಶಿಲೆಯ ಸ್ತ್ರೀಯಳ ಮಾಡಿದ…
-
Krishna Kaaliya kaayda
Composer : Shri Vadirajaru ಕೃಷ್ಣ ಕಾಲಿಯ ಕಾಯ್ದ ಕರುಣಿ ಜಿಷ್ಣು ಸಖನೆ ಕೃಷ್ಣನೆ [ಪ] ಕೃಷ್ಣ ಪೊರೆಯೊ ಎನ್ನ ವಿಷಯ ತೃಷ್ಣೆಯಿಂ ಸಾಯಲೆ ದಮ್ಮಯ್ಯ [ಅ.ಪ] ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ,ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದುಸುಖಿಪೆನೊ,ಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆನೀನು, ಕುಂದು ಕುಜನದೂರ ನಿನ್ನ ಕಂದನೆಂದುಸಲಹೊ ತಂದೆ [೧] ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆ,ಭ್ರಮಿತನಾದೆ ಬಲು ಪ್ರೇಮವ ತಪ್ಪಿಸಿ ಸುರಕ್ತಾನು ಹೆ,ದೈವ ಎನ್ನ ಆ ಮಹಾಭಯವ ನಿವಾರಿಸೊ…
-
Vishayase bidalollado
Composer : Shri Vadirajaru ವಿಷಯಾಸೆ ಬಿಡಲೊಲ್ಲದೋ ದೇವ [ಪ.]ವಸುದೇವಸುತ ನಿನ್ನ ವಶವಾಗೋತನಕ [ಅ.ಪ.] ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿ ಕುದಿ ಪರರನ್ನು ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆಕಂಡಕಡೆ ಒದಗಿ ಪರಸದನಕಾಗಿ ಪೋಗಿಮುದದಿಂದ ಗುರು ಹಿರಿಯರಿಗೆ ನಾ ವಂದಿಸದೆಕದನವನು ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಲಿ ತಿರುಗಿಸುದತಿಯರ ಸುಖ ಬಡಿಸಿ ಮದನವೆಗ್ಗಳನಾದೆ [೧] ದೇಶದೇಶಕ್ಕೆ ಧನದಾಸೆಗಾಗಿ ತಿರುಗಿಬೇಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮನು ನಾನೆಂದು ಪರರಮುಂದೆಭೇಶಜವ ಹೇಳಿಕೊಂಡು ಭಂಡುಬೇಸರವ ಗೊಳಿಸಿ ನಿರ್ದೋಶಿ ನೀನೆಂದವನಹೇಸದಲೆ ವಾಸಿ ಪೊಗಳಿ…
