Author: Daasa

  • Guru Satyajnanara charana

    Composer : Shri Hanumesha dasaru Sri Satyajnana TirthasatyadhIrakarAbjottho j~nAnavairAgyasAgaraH |satyaj~nAnAkhyataraNiH svAMtadhvAMtaM nikRRiMtatu॥ सत्यधीरकराब्जोत्थो ज्ञानवैराग्यसागरः ।सत्यज्ञानाख्यतरणिः स्वांतध्वांतं निकृंततु ॥1906 to 1911Aradhane – Magha Shuddha EkadashiVrundavana – Rajamundry ಗುರು ಸತ್ಯಜ್ಞಾನರ ಚರಣ ದರುಶನದಿನೂರಾರು ಜನ್ಮ ಪಾವನವಾಯಿತು ಮುದದಿ [ಪ] ಗುರುಗಳುಪದೇಶದಿಂ ಪರಮ ಪಾವನನಾದೆನರಹರಿಯ ಭಜಿಸುವ ಅಧಿಕಾರಿಯಾದೆಗುರುಮಧ್ವರಾಯರಾ ಗ್ರಂಥಶ್ರವಣಾದಿಗಳನಿರುತದಲಿ ಮಾಡುವುದಕರ್ಹನಾದೆ (೧) ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರಗುರುಗಳುಪದೇಶವಿಲ್ಲದ ಜ್ಞಾನವುಗುರುಗಳುಪದೇಶವಿಲ್ಲದ ಕರ್ಮಕವನಗಳುಉರಗವಾಸದಂತೆ ಕಾಣಯ್ಯ (೨) ಅಂಕಿತವಿಲ್ಲದಾ ಪದ್ಯಗಳು ಶೋಭಿಸವುಅಂಕಿತವು ಇಲ್ಲದಿರಬಾರದೆನುತಾಪಂಕಜನಾಭ ಹನುಮೇಶ ವಿಠಲನೆಂಬೊಅಂಕಿತವನಿತ್ತಾ…

  • Sarasi sambhava sundara

    Composer : Shri Yogeendra tirtharu on Shri Rayaru SrI Yogeendra TIrtharu1671 – 1688aMkita : SrI hari prasAdAMkita ” SrIrAma “Aradhane – Magha Shuddha Dashami ಸರಸೀ ಸಂಭವಾ ಸುಂದರಾ |ಚರಣ ಯುಗ ಶರಣೆಂಬೆ ನಿನಗೆ |ಪ| ಕರುಣಿಸಿ ಪದವಾ ಪರಿಪಾಲಿಸಿದೆ |ಪರಮ ಪುರುಷನನುಗ್ರಹವ ಪಡೆದೆ | ೧ | ವೈರಿ ನಿಕರವಾ ದೂರೀಕರಿಸಿದೆ |ಗುರು ರಾಘವೇಂದ್ರರಾಯ ಸ್ಮರಿಸೂವೆ ನಿಮ್ಮಾಯ |೨| ಶ್ರೀರಾಮ ಪದಾಂಭೋಜ ವರ ಪೂಜಾ ಬಲದಿಂ |ದುರಿತಾವ್ಯನಗೆ…

  • Anandatirtharembo arthiya

    Composer : Shri Gurupranesha vittala ಆನಂದ ತೀರ್ಥರೆಂಬೊ | ಅರ್ಥೀಯ ಪೆಸರುಳ್ಳ |ಗುರುಮಧ್ವ ಮುನಿರಾಯ |ಏನೆಂಬೆನೋ ನಿನ್ನ ಕರುಣೆಗೆ ಎಣೆಗಾಣೆಗುರುಮಧ್ವ ಮುನಿರಾಯ ||ಪ|| ಬೇಸರದೆ ಸರ್ವರೊಳು | ಶ್ವಾಸ ಜಪಗಳ ಮಾಡಿಗುರುಮಧ್ವ ಮುನಿರಾಯ ||ಶ್ರೀಶಗರ್ಪಿಸುತ ನಿನ್ನ | ದಾಸರನು ಸಲಹಿದೆಗುರುಮಧ್ವ ಮುನಿರಾಯ ||೧ || ಅಂದು ಹನುಮಂತನಾಗಿ ಬಂದು ಸುಗ್ರೀವಗೆಗುರುಮಧ್ವ ಮುನಿರಾಯ ||ಅಂದವಾದ ಪದವಿತ್ತಾ |ನಂದದಿಂದ ಸಲಹಿದೆಗುರುಮಧ್ವ ಮುನಿರಾಯ ||೨|| ಕುಂತಿಯ ಕುಮಾರನಾಗಿ | ಹಂತ ಕೌರವರ ಕೊಂದೆಗುರುಮಧ್ವ ಮುನಿರಾಯ ||ಅನಂತ ಪುಣ್ಯವ ಘಳಿಸಿ ಶ್ರೀಕಾಂತನಿಗರ್ಪಿಸಿದೆಗುರುಮಧ್ವ…

error: Content is protected !!