-
Shivane na ninna kareyuve
Composer : Shri Indiresha ankita ಶಿವನೆ ನಾ ನಿನ್ನ ಕರೆಯುವೆ ಬಾರೊ [ಪ]ಗಿರಿಜಾ ಮನೋಹರನೆ ಶಂಕರನೆ [ಅ.ಪ] ತರುಣಿ ಮಣಿಯು ವಾಮ ತೊಡೆಯಲೊಪ್ಪುವಳುತರಳರಿಬ್ಬರು ಬಲ ತೊಡೆಯಲೊಪ್ಪುವರುಸುರ ಸರಿತೆಯು ಜಟೋತ್-ಪರಿ ಶೋಭಿಪಳುಗರಳ ಕಂಠದಿ ನೀಲ ಹರಳಿನಂತ್ ಹೊಳೆವುದು [೧] ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತೆವ್ಯಾಳಚಲಾಂತಕ ಶ್ರೀಶೈಲದಿ ನಿಂತೆ [೨] ಮಂದ ರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು…
-
Bhaktara lakshana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ (ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇಮುಖ್ಯವೆಂದು ತಿಳಿದು, ಅನೇಕ ವಿಷಯಗಳುಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.) ರಾಗ: ಸಾವೇರಿ ಧ್ರುವತಾಳ ಸತ್ಯಲೋಕದ ಪದವಿ ಸಾರೆ ಸಾರೆವಾದರು ಮೊಗ –ವೆತ್ತಿ ಲೇಶ ಮಾತ್ರ ನೋಡರಯ್ಯಾಮತ್ತೆ ತಪ ಜನ ಮಹರ್ಲೋಕಾದಿ ಆಳಿಕೆಚಿತ್ತಕೆ ತಾರರು ಒಮ್ಮ್ಯಾದಡೇತತ್ತಳಿಸುವ ಸ್ವರ್ಗ ನಾನಾ ಭೋಗ ಬಂದುಹತ್ತಿಲಿ ನಿಂದರೂ ಕೇಳರಯ್ಯಾಅತ್ಯಂತ ಉಪಸರ್ಗ ಅಂಗೈಯಲಿ ಸೇರೆಹತ್ತದೆಂದು ಬೀಸಿ ಬಿಸಾಟುವರುಮರ್ತ್ಯಲೋಕದಲ್ಲಿದ್ದ ಪರಿಪರಿ ಸೌಖ್ಯಸುತ್ತ ಕುಣಿದಾಡಿದರು ಸುಮ್ಮನಿಹರೊಚಿತ್ತಜನಯ್ಯನ…
-
Bimbaparoksha Stotra suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತ ಬಿಂಬಾಪರೋಕ್ಷ ಸ್ತೋತ್ರ ಸುಳಾದಿರಾಗ: ಭೌಳಿ(ಈ ಶರೀರವು ಕ್ರಿಮಿರಾಶಿಯೆಂಬುದನ್ನು ತಿಳಿಯಲಿಲ್ಲ. ಡಂಭಕ ದಾಸನಾಗಿ ಹಣಕ್ಕಾಗಿ ಹೆಣಗಿದೆ, ನಿನ್ನ ಸ್ಮರಣೆಗೆ ತಾರಕವೆಂಬುದನ್ನು ಮರೆತೆ, ನಾನು ದೋಷಕಾರಿ, ಬದ್ಧ, ಆಸೆಬುರುಕನಾದ ಹೇಸಿ ಮಾನವನು. ನನ್ನ ಪೋಷಣೆಯ ಭಾರ ನಿನಗೆ ಸೇರಿದ್ದು. ದೋಷಗಳನ್ನು ದೂರೋಡಿಸಿ ಸದಾ ಹೃದಯದಲ್ಲಿ ವಾಸವಾಗಿದ್ದ ನಿನ್ನ ಸ್ಮೃತಿ ಕೊಟ್ಟು ಭಕ್ತಿಗೆ ಭೂಷಣನಾಗು ಸ್ವಾಮೀ.ಆತ್ಮನಾಮಕ ಪ್ರಾಜ್ಞಮೂರ್ತಿಯೇ, ನಿನ್ನ ಬಿಂಬಮೂರ್ತಿಯನ್ನು ತೋರಿ, ಭವಪಾಶ ಹರಿದು ಜ್ಞಾನ ಸಂಭವಿಸುವಂತೆ ಅನುಗ್ರಹಿಸು.) ಧ್ರುವತಾಳ ಸುಳಿಕುಮಾಯದ ನಡುಸುಳಿಯಿಂದ ಕಡೆ ಮಾಡಿಸುಳಿಸುವದಾಲಿಸು ಸುಲಭರೊಡಿಯಾಸುಳಿಸದಿರಿಲ್ಲಿಯೆ ಸುಳಿದಿನಾವಿದ್ದರುಸುಳವಾಗಿ…
