-
Srinivasa Kalyana – Purandara dasaru
ಶ್ರೀ ಪುರಂದರದಾಸಕೃತ ಶ್ರೀನಿವಾಸಕಲ್ಯಾಣರಾಗ: ಮಧ್ಯಮಾವತಿಆದಿತಾಳ ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು|ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ ||ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು |ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ || ೧ || ಚೋಳ ಭೃತ್ಯನು ಶಿರವನೊಡೆದ ಗಾಯವ ನೋಡಿ |ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ ||ಹೇಳಿದೌಷಧ ಮಾಡಿ ಕ್ರೋಢರೂಪಿಯ ಕಂಡು |ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ || ೨ || ಇರುತಿರಲೊಂದಿನ ತುರಗವನೆ ಸ್ಮರಿಸುತಲಿ |ತುರಗ ಬರಲು ಕಂಡು ಮುದದಿ ತಾನೇರಿ ||ಪರಿಪರಿ ಮೃಗಗಳ ಅಡವಿಯಲಿ ತಾ ಕೊಂದು…
-
Dosha doora janardana
Composer : Shri Vijayadasaru ದೋಷ ದೂರ ಜನಾರ್ದನ ದೋಷ ದೂರಾ [ಪ] ದೋಷ ದೂರ ಎನ್ನ ಸಾಕುವುದು ಪರಾಶರ ವರದಾ [ಅ.ಪ] ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ [೧] ಕಂಡೆ ನಾ ನಿನ್ನಯ ಪುಂಡರೀಕ ಪಾದಚಂಡಾಘ ತಿಮಿರ ಮಾರ್ತಾಂಡ ಮುರವೈರಿ [೨] ಅಜಗೆ ಪ್ರಸನ್ನ ವಿರಜ ಭಾಗ್ಯ ಸಂಪನ್ನವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ [೩] dOSha dUra janArdana dOSha dUrA [pa] dOSha dUra enna sAkuvudu parASara varadA…
-
Vijayavittalaraya asmad
Composer : Shri Gurugopala vittala ಶ್ರೀ ಗುರುಗೋಪಾಲವಿಟ್ಠಲದಾಸರ ಕೃತಿ ರಾಗ: ಮಧ್ಯಮಾವತಿ , ಖಂಡಛಾಪುತಾಳ ವಿಜಯವಿಟ್ಠಲರಾಯಾ | ಅಸ್ಮದ್ಗುರೋರ್ಗುರು |ವಿಜಯದಾಸರ ಪ್ರೀಯಾ | ಸ್ತುತಿ ಶ್ರವಣ ವಂದನೆ |ಭಜನೆ ತಿಳಿಯದೊ ಜೀಯಾ | ವಲಿದೆನ್ನ ಪಾಲಿಸು |ವಿಜಯಸಖ ಸುಖದಾಯ | ನಿರ್ಧೂತಮಾಯಾ || ಪ ||ತ್ರಿಜಗದೀಶ್ವರ ತ್ರಿಗುಣವಿರಹಿತ |ವೃಜಜನಾರ್ತಿಹ ಸತತ ಶ್ರೀವಧು |ಭುಜಗಕುಚಸ್ಥಿತ ಕುಂಕುಮಾಂಕಿತ |ನಿಜ ಪದಾಂಬುಜ ತೋರು ಮನದಲಿ || ಅ.ಪ || ಯಿಂದ್ರ ಭವಮುಖ ಅಮರಾ | ತಾರಾನಿಕರದೊಳು |ಚಂದ್ರನಂತಿಹ ಧೀರಾ |…
