-
Bhalire Vageesha teerthakhya
Composer : Shri Vishwendra Tirtharu Shri Vagisha Tirtharu – Sode MaTha – Shri Vadirajara GurugaLuBrindavana pravesha : Chaitra Bahula Dvitiya – 1518 A.D. ಶ್ರೀ ವಿಶ್ವೇಂದ್ರತೀರ್ಥ ರಚಿಸಿದ ಪದಶ್ರೀ ವಾಗೀಶತೀರ್ಥರು – ಶ್ರೀ ವಾದಿರಾಜರ ಗುರುಗಳು ಭಳಿರೆ ವಾಗೀಶ ತೀರ್ಥಾಖ್ಯ ಮುನಿವರ್ಯಇಳೆಯೊಳು ನಿನಗೆಣೆ ಕಾಣೆ ನಾ ಯತಿವರ್ಯ ||ಪ|| ಜಗದೊಳು ದುರ್ವಾದಿ ಮತವ ಖಂಡಿಸಿದಜಗದೀಶ ಹರಿಯೆ ಸರ್ವೋತ್ತಮನೆಂದುನಿಗಮಾರ್ಥವನು ಜಗದಿ ಸಾರಿದಾ ಕುಜನೇಭಮೃಗರಾಜ ವಾದಿರಾಜರಿಗೆ ಗುರುವೆನಿಸಿದೆ ||೧|| ಭಾವೀ ಸಮೀರ…
-
Nodi nodi Satyapriyara
Composer : Shri Vijayadasaru Sri Satyapriya Tirtharu – 1737 – 1744ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |श्रीसत्यविजयांबोधेर्जातं सत्यप्रियामृतम् ।जरामृती जंघनीतु विबुधानां मुदे सदा ।Aradhana – Chaitra Shudda TrayodashiVrundavana – Manamadurai,TN ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದುಪಾಡಿ ಪಾಡಿ ಯೋಗಿವರ್ಯರ ನಾಪಾಡ ಪಂಥದಲಿ ಬಂದ ಮೂಢ ಮಿಥ್ಯಾ ವಾದಿಗಳಓಡಿಸಿ ತನ್ನನು ಕೊಂಡಾಡಿದವರ ಪೊರೆವ ಯತಿಯ ||ಪ|| ನಾಗಸರ ನಾಗ ಬಂಧ ಕೊಂಬು ಕೊಳಲುರಾಗದಿಂದ…
-
Vrundavana Nodide Satyapriyara
Composer : Shri Gurugovinda dasaru Sri Satyapriya Tirtharu – 1737 – 1744ಶ್ರೀಸತ್ಯವಿಜಯಾಂಬೋಧೇರ್ಜಾತಂ ಸತ್ಯಪ್ರಿಯಾಮೃತಮ್ |ಜರಾಮೃತೀ ಜಂಘನೀತು ವಿಬುಧಾನಾಂ ಮುದೇ ಸದಾ |श्रीसत्यविजयांबोधेर्जातं सत्यप्रियामृतम् ।जरामृती जंघनीतु विबुधानां मुदे सदा ।Aradhana – Chaitra Shudda TrayodashiVrundavana – Manamadurai,TN ವೃಂದಾವನ ನೋಡಿದೆ | ಸತ್ಯ ಪ್ರೀಯರವೃಂದಾವನವ ನೋಡಿದೇ [ಪ] ಸತ್ಯ ಪೂರ್ಣ ಕರಜರೆನಿಸಿ | ಸುತ್ತ ಕ್ಷೇತ್ರಗಳನೆಲ್ಲಮತ್ತೆ ಬರಲು ಶ್ರೀರಂಗಕ್ಕೆ | ಛತ್ತೇಸಿಂಗ ಭೇಟಿಯಾದ (೧) ಶತೃಗಳ ಗೆದ್ದು ಬಂದು |…
