-
Srinivasa Kalyana – Byadaveshava taali
Composer : Shri Kanakadasaru ಬ್ಯಾಡವೇಷವ ತಾಳಿಒಡಿಸುತ ತುರಗವನುಪ್ರೌಢೆ ಪದ್ಮಾವತಿಯನೋಡಿ ನಸುನಗುತ || ಜೋಡಾಗು ತನಗೆಂದುಗಾಡಿಗಾರನ ಮಾತುಆಡಿ ಕ್ರೋಢಾಲಯಕೆಓಡಿ ಪೋದವಗೆ ಜಯ ಜಯ //೧// ತಾಯಿ ಬಕುಳೆಯ ಕಳುಹಿ ಕಾಯದಿಂದಆಕಾಶ ರಾಯನರಮನೆಜೀಯೆಂದು ಪೋಗಿಸಲುಪಾಯಗಲ ನಡೆಸಿತನ್ನಾಲಯವ ಕೈಕೊಂಡ ಕಮನೀಯಮೂರುತಿಗೆ ಜಯ ಜಯ //೨// ಶುಕಮುನಿಯ ಮುಖದಿಂದಶುಭವಾರ್ತೆಯ ಕೇಳಿಅಕಳಂಕ ಲಗ್ನದಲಿ ಇನಿತು ಪೋಗಿಉರಗಗಿರಿಯಲ್ಲಿ ನೆಲೆಯಾಗಿ ನೆಲೆಸಿದನೆಲೆಯಾದಿ ಕೇಶವಗೆ ಜಯ ಜಯ //೩// byADavEShava tALioDisuta turagavanuprauDhe padmAvatiyanODi nasunaguta || jODAgu tanageMdugADigArana mAtuaaDi krODhAlayakeODi pOdavage jaya jaya…
-
Srinivasa kalyana – Striyarellaru bannire
Composer : Shri Vadirajaru ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಶ್ರೀನಿವಾಸ ಕಲ್ಯಾಣ || ಸ್ತ್ರೀಯರೆಲ್ಲರೂ ಬನ್ನೀರೇ , ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ , ಮುಂದೆ ಕಥೆಯ ಪೇಳುವೆ ||ಪ|| ಗಂಗಾತೀರದಿ ಋಷಿಗಳು , ಅಂದು ಯಾಗವ ಮಾಡ್ದರುಬಂದು ನಾರದ ನಿಂತುಕೊಂಡು ಯಾರಿಗೆಂದು, ಕೇಳಲುಅರಿತು ಬರಬೇಕು ಎಂದು , ಆ ಮುನಿಯು ತೆರಳಿದ,ಭೃಗುಮುನಿಯು ತೆರಳಿದನಂದಗೋಪನ ಮಗನ ಕಂದನ ,ಮಂದಿರಕ್ಕಾಗೆ ಬಂದನು ವೇದಗಳನೆ ಓದುತಾ , ಹರಿಯನೂ ಕೊಂಡಾಡುತಾಇರುವ ಬೊಮ್ಮನ ನೋಡಿದ , ಕೈಲಾಸಕ್ಕೆ ಬಂದನುಕಂಬುಕಂಠನು ಪಾರ್ವತಿಯೂ ,…
-
Tande muddu mohana vittala
Composer : Shri Muddu mohana dasaru [Ankita pradana to Subbaraya dasaru] ” ಶ್ರೀ ಮುದ್ದುಮೋಹನವಿಠ್ಠಲರು ತಮ್ಮ ಪಟ್ಟದ ಶಿಷ್ಯರಾದ ಶ್ರೀ ಸುಬ್ಬರಾಯ ದಾಸರಿಗೆ ನೀಡಿದ ಅಂಕಿತ ನಾಮ” – ” ಶ್ರೀ ತಂದೆ ಮುದ್ದುಮೋಹನ ವಿಠ್ಠಲ “ ತಂದೆ ಮುದ್ದು ಮೋಹನ ವಿಠಲ ಸಲಹಬೇಕಿವನ [ಪ] ಕಂದುಗೊರಳ ಪ್ರಿಯನೆ ಅಭಿವಂದಿಪೆನೊ ಸತತ [ಅ.ಪ] ಶೋಕನಾಶನ ವಿಗತ ಶೋಕನಯ್ಯ ನೀ ಬೇಗವಾಕ್ಕು ಮೊದಲಾದ ಸರ್ವೇಂದ್ರಿಯಗಳಲ್ಲಿ ನಿಂತುಲೋಕದೊಳಗೆ ಇವಗೆ ಬೇಕಾದ ವರಗಳನಿತ್ತುಲೌಕಿಕ ಮಾರ್ಗವ ಬಿಡಿಸೊ ನಾಕಜನ…
