Author: Daasa

  • Panchakoshagala vivara suladi – Navapancha

    ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೧ರಾಗ: ಹಿಂದೋಳ ಧ್ರುವತಾಳ ನವಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣಅವಯವಂಗಳ ಸಹಿತ ಇಪ್ಪ ಗಾತ್ರನವಕೋಟಿ ರೋಮದಿಂದ ಯುಕ್ತವಾಗಿಪ್ಪದುನವಕೋಟಿ ದೇವತೆಗಳು ಅಭಿಮಾನ್ಯರುಇವರು ಶತಸ್ಥರೊಳು ಪಂಚಪ್ರಾಣರ ತರುವಾಯಭವದೂರರಾಗಿ ಸರ್ವದಲ್ಲಿಪ್ಪರುನವದ್ವಿ ದ್ವಾರಗಳಿಂದ ಶೋಭಿಸುತಿದೆ ನೋಡೆತ್ರಿವಿಧ ಗುಣಗಳುಂಟು ಒಂದು ಕ್ಷಣಕೆನವದ್ವಿ ಯಿಂದ್ರಿಂಗಳು ಅಲ್ಲಿಗಲ್ಲಿಗೆ ಇಪ್ಪವಿವರವನ್ನೆ ತಿಳಿವದು ಇವು ತೈಜಸದಿದಿವಿಜೋತ್ತಮರು ತತ್ತದ್ವ್ಯಾಪಾರವನ್ನೆ ಬಿಡದೆತವಕದಿಂದಲಿ ಮಾಳ್ಪರು ಹರಿ ಪ್ರೇರಣೆಸುವಿರುದ್ದವಾದರು ಇವರಿಗೆ ದೋಷವಿಲ್ಲಕವಿಗಳು ಕಾಣೋ ಸದಾ ಸಾಂಶರುಭುವನದ ಹೊರಗೆ ಇವರು ತಮ ತಮ್ಮ ತತ್ವದಲ್ಲಿಅವಿಕಾರವಾಗಿಪ್ಪರು ಅಣುಮಹಾದಲ್ಲಿಅವಕಾಶಪ್ರದರಾಗಿ ಒಬ್ಬೊಬ್ಬರೊಳಗೆಕವಲಾ ಬುದ್ಧಿಯಿಲ್ಲದೆ ಪೊಂದಿಪ್ಪರುಇವು…

  • Naivedya suladi – Vijayadasaru

    ನೈವೇದ್ಯ ಸುಳಾದಿರಾಗ: ಭೈರವಿ ಧ್ರುವತಾಳಅನ್ನಾಭಿಮಾನಿ ಚಂದ್ರ ಅಲ್ಲಿ ಕೇಶವ ಪರ –ಮಾನ್ನದೊಳು ಭಾರತೀ ನಾರಾಯಣಾಪೂರ್ಣಭಕ್ಷಗಳಲ್ಲಿ ಸೂರ್ಯ ಮಾಧವ ಘೃತಕೆಕನ್ಯಾ ಲಕುಮಿ ಅಲ್ಲಿ ಗೋವಿಂದನೋಬೆಣ್ಣೆ ಪಾಲಿನಲ್ಲಿ ಸರಸ್ವತಿ ವಿಷ್ಣು ಶಿರೋ –ರನ್ನ ಮಂಡಿಗೆಯಲ್ಲಿ ವಾಗೀಶ ಮಧುಸೂದನಬೆಣ್ಣೆಯಲ್ಲಿ ವಾಯು ಅಲ್ಲಿ ತ್ರಿವಿಕ್ರಮಾಘನ್ನ ದಧಿಯಲ್ಲಿ ಚಂದ್ರ ವರುಣ ವಾಮನಚನ್ನ ಸೂಪದಲ್ಲಿ ಗರುಡ ಶ್ರೀಧರದೇವಮುನ್ನೆ ಪತ್ರ ಶಾಕದಲ್ಲಿ ಮಿತ್ರನು ಹೃಷಿಕೇಶಇನ್ನು ಫಲಶಾಕಗಳಲ್ಲಿ ಸರ್ಪ ಪದುಮನಾಭಬಣ್ಣಿಪೆ ಆಮ್ಲದಲ್ಲಿ ಪಾರ್ವತಿ ದಾಮೋದರಅನ್ನಾಮ್ಲ ಪತಿ ರುದ್ರ ಅಲ್ಲಿ ಸಂಕರುಷಣಕಣ್ಣಿಗೆ ಇಂಪಾದ ಸಕ್ಕರಿಯಲ್ಲಿ ಸುರ ವ –ರೇಣ್ಯಾ ಇಂದ್ರನು…

  • Naivedya samarpane suladi – Vijayadasaru

    ನೈವೇದ್ಯ ಸಮರ್ಪಣೆ ಸುಳಾದಿರಾಗ: ಕಾಂಬೋಧಿ ಧ್ರುವತಾಳ ಸಮರ್ಪಣೆ ಪ್ರಕಾರ ತಿಳಿವದು ಚೆನ್ನಾಗಿಸಮ ಬುದ್ಧಿವುಳ್ಳ ಜನರು ಸತತದಲ್ಲಿಹಿಮಶೇತು ಮಧ್ಯದಲ್ಲಿ ಪುಟ್ಟಿದ ದೇಶದೊಳಗೆಕ್ರಮ ಉಂಟು ಸ್ವಲ್ಪ ಪ್ರದೇಶ ಧರಣಿಶಮೆದಮೆ ಉಳ್ಳ ಮಧ್ವಮತದಲ್ಲಿ ಪೊಂದಿದ್ದಸುಮನೋಹರ ಜೀವಿಗಳಿಗೆ ಪೇಳತಕ್ಕಪ್ರಮೇಯ ಇದು ಕೇವಲ ಹರುಷ ರಹಸ್ಯ ಆ –ಗಮದಲ್ಲಿ ಸಾರಿ ಪೇಳುತಿದೆ ಉತ್ತಮರಮೆಯರಸನ್ನ ದಿವ್ಯ ವಿಗ್ರಹ ಮನಸಿಗೆರಮಣೀಯವಾದದ್ದು ಲಕ್ಷಣೋಪೇತದ್ಯುಮಣಿ ಪ್ರಕಾಶದಂತೆ ಒಪ್ಪುತಿಪ್ಪದು ಆ –ತುಮ ಅನಾತುಮದೊಳು ಚಿಂತನೆ ಗೈದುಸಮ ವಿಷಮದಲ್ಲಿ ಗೋಳಕವ ನೆನೆದು ಮ –ಹಿಮೆಯನ್ನು ಮರಳಿ ಮರಳಿ ಧೇನಿಸುತ್ತತಮೊಗುಣದ ಕಾರ್ಯವನ್ನು ಹಿಂಗಳದು ಶುದ್ಧ…

error: Content is protected !!