Author: Daasa

  • Sharanu ratinatha

    Composer : Shri Pranesha dasaru ಶರಣು ಶರಣು ರತಿನಾಥಾ |ಸುರವರ ಅನಿರುದ್ಧನ ತಾತಾ |ಕರುಣಾ ಪಯೋನಿಧಿ ರುಗ್ಮಿಣೀ ಜಾತಾ |ತ್ವರದಿಂ ಲಾಲಿಸು ಮಾತಾ || ಭರತನೆ ಸನತ್ಕುಮಾರಾ |ಸುದರುಶನ ಪರಮೋದಾರಾ ||ಹರನಂದನ ನತ ಬಂದು ಕುಮಾರಾ |ಕರ ಪಿಡಿ ಕೃಷ್ಣ ಕುಮಾರಾ || ೧|| ಗುರು ಮೊರೆ ಇಡಲೈತಂದೂ | ದಿವಿ |ಜರರಿಗೆ ಮನಸಿಗೆ ತಂದೂ |ತರುಣಿಯ ಬಿನ್ನಪ ಶಿವನಲ್ಲಿ ಬಂದು |ಶರೀರವ ಕರಗಿಸಿದೆಂದೂ || ೨ || ಮೀನಿನ ಬಸರೊಳು ಪೊಕ್ಕೆ |ಆ ಮಾನವರ…

  • Shivane na ninna kareyuve

    Composer : Shri Indiresha ankita ಶಿವನೆ ನಾ ನಿನ್ನ ಕರೆಯುವೆ ಬಾರೊ [ಪ]ಗಿರಿಜಾ ಮನೋಹರನೆ ಶಂಕರನೆ [ಅ.ಪ] ತರುಣಿ ಮಣಿಯು ವಾಮ ತೊಡೆಯಲೊಪ್ಪುವಳುತರಳರಿಬ್ಬರು ಬಲ ತೊಡೆಯಲೊಪ್ಪುವರುಸುರ ಸರಿತೆಯು ಜಟೋತ್-ಪರಿ ಶೋಭಿಪಳುಗರಳ ಕಂಠದಿ ನೀಲ ಹರಳಿನಂತ್ ಹೊಳೆವುದು [೧] ಬಾಲಮುನಿಯು ತನ್ನ ಕೇಳಿ ಮೃತಿಯನುನೀಲ ಲೋಹಿತಾ ನಿನ್ನ ಸೇವೆ ಮಾಡಿದನುಕಾಲನ ಜೈಸುತ ಬಹಳ ಆಯುಷ್ಯವಿತ್ತೆವ್ಯಾಳಚಲಾಂತಕ ಶ್ರೀಶೈಲದಿ ನಿಂತೆ [೨] ಮಂದ ರುಗ್ಮಿಯು ತಪದಿಂದ ಒಲಿಸಲುಬಂದು ಶಾಪವ ನೀಡಿ ತಂದಿ ಕ್ಷಿತಿಯೊಳುಇಂದಿರೇಶನ ದ್ವೇಷ ಎಂದು ಮಾಡುವಿ ಶಾಪಅಂದೇ ಬರುವದು…

  • Bhaktara lakshana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ (ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇಮುಖ್ಯವೆಂದು ತಿಳಿದು, ಅನೇಕ ವಿಷಯಗಳುಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.) ರಾಗ: ಸಾವೇರಿ ಧ್ರುವತಾಳ ಸತ್ಯಲೋಕದ ಪದವಿ ಸಾರೆ ಸಾರೆವಾದರು ಮೊಗ –ವೆತ್ತಿ ಲೇಶ ಮಾತ್ರ ನೋಡರಯ್ಯಾಮತ್ತೆ ತಪ ಜನ ಮಹರ್ಲೋಕಾದಿ ಆಳಿಕೆಚಿತ್ತಕೆ ತಾರರು ಒಮ್ಮ್ಯಾದಡೇತತ್ತಳಿಸುವ ಸ್ವರ್ಗ ನಾನಾ ಭೋಗ ಬಂದುಹತ್ತಿಲಿ ನಿಂದರೂ ಕೇಳರಯ್ಯಾಅತ್ಯಂತ ಉಪಸರ್ಗ ಅಂಗೈಯಲಿ ಸೇರೆಹತ್ತದೆಂದು ಬೀಸಿ ಬಿಸಾಟುವರುಮರ್ತ್ಯಲೋಕದಲ್ಲಿದ್ದ ಪರಿಪರಿ ಸೌಖ್ಯಸುತ್ತ ಕುಣಿದಾಡಿದರು ಸುಮ್ಮನಿಹರೊಚಿತ್ತಜನಯ್ಯನ…

error: Content is protected !!