Author: Daasa

  • Rangavalida guru rayara

    Composer : Shri Shyamasundara dasaru ರಂಗವಲಿದ ಗುರುರಾಯರ ನೀ ನೋಡೋ |ಅಂತರಂಗದಿ ಪಾಡೋ [ಪ] ಭಂಗ ಬಡಿಪ ದುರಿತಂಗಳ ಈಡ್ಯಾಡೋಸತ್ ಸಂಗವ ಬೇಡೋ [ಅ.ಪ] ಹಿಂದೆ ಮೂರೊಂದವತಾರ ಧರಿಸಿದಾತಇದು ಹಿರಿಯರ ಮಾತ |ಬಂದ ಮರಳಿ ಮಹೀತಳದಿ ಜಗನ್ನಾಥದಾಸಾರ್ಯ ಪ್ರಖ್ಯಾತ |ತಂದೆ ನಮಗೆ ತಿಳಿ ಎಂದೆಂದಿಗು ಈತಆನಂದ ಪ್ರದಾತ (೧) ಬಣ್ಣಿಸಲೆನಗಿನ್-ನೊಶವೆಇವರ ಚರಿಯ |ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯ |ತಾನಾಗಿ ವಿಧೇಯ |ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ |ಪುಸಿಯಲ್ಲವೊ ಖರಿಯ (೨) ದಾಸವರ್ಯರಾ ವಾಸಗೈದ ಸ್ಥಾನಗಯಕಾಶಿ ಸಮಾನ |ಲೇಸು ಭಕ್ತಿಯಲಿ…

  • Madhwa Mathada siddhantada

    Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೧|| ಘೋರ ಯಮನ ಭಯ ದೂರ ಓಡಿಸಿ |ಮುರಾರಿಯ ಚರಣವ ಸೇರೋ ಮಾರ್ಗವ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೨|| ಭಾರತೀಶ ಮುಖ್ಯ ಪ್ರಾಣಂತರ್ಗತ |ನೀರಜಾಕ್ಷ ನಮ್ಮ ಪುರಂದರ ವಿಠಲನ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೩|| madhvamatada siddhAMtada paddhati…

  • Jagannathadasara Stotra Suladi – Shyamasundara dasaru

    ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿರಾಗ: ಹಂಸಧ್ವನಿ ಧ್ರುವತಾಳಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭಮಂದಿರ ಮಾನವಿ ದಾಸಾರ್ಯರಮಂದ ಮಾನವ ಕೇಳೋ ವಂದಿಸಿ ಸೇವಿಪರಬಂಧನ ಪರಿಹರಿಸಿ ಮನದಭೀಷ್ಟತಂದು ಕೊಡುವದಕ್ಕೆ ಮಂದಾರ ಕುಜದಂತೆಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆಬೆಂದು ಪೋಪವು ದೋಷ ವೃಂದವೆಲ್ಲಕಂದನು ಮಾಡಿದ ಕುಂದು ಕ್ಷಮಿಸಿ ತಾಯಿತಂದೆ ಸಲಹುವರಂತೆ ರಕ್ಷಿಸುವರೊಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು – |ರಂದರಗುರು ಸ್ವಾದಿರಾಜರ ಪ್ರೀತಸಿಂಧೂರವರದ ಶ್ಯಾಮಸುಂದರ ನಾಜ್ಞದಿಇಂದುವಿನಂತೆ ಮೂಡಿ ಪುನಃ ಜಗದಿ || ೧ || ಮಟ್ಟತಾಳತ್ವರವಾಟದಿ ಜನಿಸಿ ವರದೇಂದ್ರರನೊಲಿಸಿಮರುತಾಗಮ ಗಳಿಸಿ…

error: Content is protected !!