Author: Daasa

  • Baro namma manege – Rayaru

    Composer : Shri Madhwesha vittala ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ ||ಬಾರೋ ದುಃಖಾಪಹಾರ ಬಾರೋ ದುರಿತದೂರಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆಲೋಲ ಶ್ರೀನರಹರಿ ಕಾಲರೂಪವ ತೋರ್ದ || ೧ || ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ || ಮಂತ್ರ ಗೃಹದಲಿ ನಿಂತ ಸುಯತಿವರ್ಯಅಂತರ ತಿಳಿಯದೊ ನೀ ಅಂತರಂಗದೊಳು || ೩ || ಭೂತ ಪ್ರೇತಾದಿಗಳ ಘಾತಿಸಿ ಬಿಡುವಂಥಖ್ಯಾತಿಯುತ ಯತಿನಾಥನೆ ಸ್ತುತಿಸುವೆ…

  • Krishna mahima suladi – neenitta tanuvo

    Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿರಾಗ: ಶಂಕರಾಭರಣ ಧ್ರುವತಾಳ ನೀನಿತ್ತ ತನುವೋ ನೀನಿತ್ತ ಮನವೋನೀನಿತ್ತ ಸದನವೋ ನೀನಿತ್ತ ವನಿತೆ ನಂದನರತಿ ಘನವೋನೀನಿತ್ತ ಚೇತನವೋ ನೀನಿತ್ತ ಮನವೋನೀನಿತ್ತ ಸಕಲೇಂದ್ರಿಗಳ ಅಭಿಮಾನವೋನಾನಾವದು ಬೇಡಿ ನಾನಿಂತು ಬೇಕೆಂದುನಾನಿಂತು ಬಿನ್ನೈಸಿ ನಾನಿಂತು ಕೇಳಿದೆನೆನಾನಾನೇಕದಾ ನಾನಾವಸ್ಥಿಯಾನಾನಾವಾ ಬಗೆ ನಾನಾವೆನಿಸಿನೀನಿತ್ತ ಬಾರದೆ ನೀನಿತ್ತ ಪೋಗದುನೀನಿತ್ತವಯ್ಯಾ ಕಾವಾನಯ್ಯಾನಾನೆತ್ತ ಪೊಂದಲಿ ನಾನಾ ರಸದಲ್ಲಿನಾನಾಕ ಮಾಯದ ನಾರಾಯಣದಾನವನಾಶಾ ರಂಗ ವಿಜಯವಿಟ್ಠಲ ಸ್ವಾಂಗಾನೀನನಾದಿ ಎಂದು ನಾನಾದೆ ದಾಸಾ || ೧ || ಮಟ್ಟತಾಳ ಆರು ಇಲ್ಲದ ಒಬ್ಬ ಊರಾ…

  • Krishnavatara suladi – Avanna dayadinda

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿರಾಗ: ಶಂಕರಾಭರಣ ಧ್ರುವತಾಳ ಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಗುರು ಕರುಣಿಸುವನುಆವನ್ನ ದಯದಿಂದ ಸುಜ್ಞಾನ ತಿಳಿವದುಆವನ್ನ ದಯದಿಂದ ಭಕ್ತಿ ವೆಗ್ಗಳಿಸುವದುಆವನ್ನ ದಯದಿಂದ ವೈರಾಗ್ಯ ಪುಟ್ಟುವುದುಆವನ್ನ ದಯದಿಂದ ಧ್ಯಾನ ಸಂಘಟಿಸುವದುಆವನ್ನ ದಯದಿಂದ ಬಿಂಬಾ ಪೊಳೆವದುಆವನ್ನ ದಯದಿಂದ ತನ್ನ ತಾನರಿವನುಆವನ್ನ ದಯದಿಂದ ಆಗಮ ನಿಲ್ಲುವದುಆವನ್ನ ದಯದಿಂದ ಸಂಚಿತ ಪರಿವದುಆವನ್ನ ದಯದಿಂದ ಪ್ರಾರಬ್ಧ ತೀರುವದುಆವನ್ನ ದಯದಿಂದ ಈ ದೇಹ ದೊರಕೋದುಆವನ್ನ ದಯದಿಂದ ಭುವನತ್ರಯವಾಶ್ರೈಸೋದುಆವನ್ನ ಪಾವನ್ನ ನಾಮ ನೆನೆದರೆಜೀವನ್ನ ಸುಖ ಉಂಟು ಜನರ…

error: Content is protected !!