Author: Daasa

  • Dasare purandara dasaru

    Composer : Shri Vijaya dasaru ದಾಸರೆ ಪುರಂದರದಾಸರುಲೇಸಾಗಿ ಎನಗೆ ಸುಮಾರ್ಗವನು ತೋರಿದರು ||ಪ|| ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂಅತಿ ದಯಾಪರರಾಗಿ ತನ್ನವನಿವನೆಂದುಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು ||೧|| ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾಲುಬ್ಧಕನ ಕರೆದು ದೃಢವಾಗಿ ಸುಜ್ಞಾನದಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||೨|| ಹಿಂದೆ ಏಸೇಸು ಜನ್ಮ ಜನಿಸಿ ಅನ್ಯರಿಂದಲಿ ಬಲುಕಾಲನೊಂದ ನರನಾತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿತಂದೆ ಮಕ್ಕಳನು ಸಾಕಿದಂತೆ ಸಾಕಿದರು ||೩|| ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದುಜಪ ನಿಜಾಸನ ಧ್ಯಾನ…

  • Smarisu GurugaLa padava

    Composer : Shri Varadagopala vittala ಸ್ಮರಿಸು ಗುರುಗಳ ಪಾದವಾ | ಮನವೇ |ಸ್ಮರಿಸು ಗುರು ಗೋಪಾಲವಿಠ್ಠಲದಾಸರ ಪಾದ |ಕರಣ ಶುದ್ಧಿಗೆ ಪರಮಕಾರಣೀಕವಾದ ಬಲು |ಪರಿಪರಿಯ ದುರಿತ ಕಾನನಕೆ ಪಾವಕನಾದ | ಶರಣಜನರಿಗೆ ಕಾಮದಾ | ಮನವೆ | ಪ | ವಿಜಯರಾಯರ ಪಾದ ವಿಮಲ ಸರಸಿಜ ಭೃಂಗ |ಕುಜನಗಣ ಕದಳಿ ಕಿತ್ತುವ ಮತ್ತಮಾತಂಗ |ಸುಜನಘವೆಂಬೊ ಗಜಗಳನ ಭೇದಿಪ ಸಿಂಗ |ನಿಜಜನಾಬ್ಜಕೆ ಪತಂಗ |ಅಜನೆ ತಾನೆಂಬ ಅದ್ವೈತ ಅನಿಲ ಭುಜಂಗ | ಭಜಕರಭಯಗಳೆಂಬ ಉರಗಗಳಿಗೆ ವಿಹಂಗ |…

  • Dasara nindisabeda

    Composer : Shri Purandara dasaru ದಾಸನಾಗುವುದಕ್ಕೆ ಏಸುಜನ್ಮದ ಸುಕೃತಭಾಸುರ ರವಿಕೋಟಿ ಶ್ರೀಶ ಸುಗುಣವಂತನಾಶರಹಿತ ನಿನ್ನ ದಾಸರ ದಾಸ್ಯವಲೇಸಾಗಿ ಕೊಡು ಕಂಡ್ಯ ಪುರಂದರವಿಠಲ || ದಾಸರ ನಿಂದಿಸಬೇಡ ಮನುಜ , ಹರಿ-ದಾಸರ ನಿಂದಿಸ ಬೇಡ [ಪ] ರಾಮರ ನಿಂದಿಸಿ ರಾವಣ ಕೆಟ್ಟವಿಭೀಷಣಗಾಯಿತು ಪಟ್ಟಭೂಮಿಯ ಲೋಭದಿ ಕೌರವ ಕೆಟ್ಟಧರ್ಮಗೆ ರಾಜ್ಯವ ಬಿಟ್ಟ [೧] ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆಸುಡದಲೆ ಬಿಡುವುದೇನಣ್ಣಪೊಡವಿಯ ಜನರಿಗೆ ಬಡತನ ಬಂದರೆಬಿರುನುಡಿ ಆಡದಿರಣ್ಣ [೨] ದೇವಕಿ ಸೆರೆಯನು ಬಿಡಿಸಿದ ದಾಸರುನರರೇನೈ ಈ ಜಗದೊಳುಭಾವಜನಯ್ಯನ ಭಕುತರ ಸೇವಿಸೆಪಾವನ ಮಾಡುವ…

error: Content is protected !!