Author: Daasa

  • Charana kamala bhajiso

    Composer : Shri Karpara narahari dasaru ಚರಣ ಕಮಲ ಭಜಿಸೋ ಮೈಲಾರ ಲಿಂಗನಪುರಹರ ಸ್ವರೂಪನೆ ಎಂದು ಧ್ಯಾನಿಸೋ [ಪ]ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀಸ್ಮರಿಸೋ ಶಿರಬಾಗಿ ನಮಿಸೋ [ಅ.ಪ] ತುರಗವಾಹನವೇರಿ ಬರುತಿಹನಧರೆಯೊಳಗೆ ಮೈಲಾಪುರ ಸುಮಂದಿರನೆಂದು |ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದರ್ಚನೆಯ ಕೊಂಬುವನ ಶರಣರನ ಪೊರೆವನ [೧] ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನುಗಾಲ ಭಕುತರ ಮ್ಯಾಳವನು ಪಾಲಿಸಲು ಬಂದಿಹನ |ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನಮಾಳಸಾಕಾಂತನ [೨] ನಿಷ್ಠೆಯಿಂದಲಿ ಭಜಿಪ ಭಕುತರನರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನುಕೊಳುತಿಹನ…

  • Yaake kakkulati paduve

    Composer : Shri Purandara dasaru ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮಸಾಕಲಾರದೆ ಬಿಡುವನೆ ಮರುಳೆ ||ಅ|| ಕಲ್ಲು ಪಡೆಯಲ್ಲಿ ಹುಟ್ಟಿರುವ ಮಂಡೂಕಕೆಅಲ್ಲಿ ತಂದಿಡುವರ್ಯಾರೋಎಲ್ಲವನು ತೊರೆದಿರುವ ಅರಣ್ಯವಾಸಿಯನುಅಲ್ಲೆ ಸಲಹದೆ ಬಿಡುವನೆ ಮರುಳೆ |೧| ಅಡವಿಯೊಳು ಹುಟ್ಟುವ ಮೃಗ ಜಾತಿಗಳಿಗೆಲ್ಲಬಿಡದೆ ತಂದಿಡುವರ್ಯಾರೋಗಿಡದಿಂದ ಗಿಡಗಳಿಗೆ ಹಾರುವ ಹಕ್ಕಿಗೆಪಡಿಯನಳೆಯದೆ ಬಿಡುವನೇ ಮರುಳೆ |೨| ಎಂಭತ್ತು ನಾಲ್ಕು ಲಕ್ಷ ಜೀವ ರಾಶಿಗಳನ್ನುಹಿಂಬಾಗಿ ಸಲಹುತಿಹನುನಂಬು ಶ್ರೀಪುರಂದರವಿಠ್ಠಲನ ಚರಣವನುನಂಬಿದರೆ ಸಲಹದಿಹನೇ ಮರುಳೆ |೩| yAke kakulAti paDuve…

  • Nambadiru ee deha

    Composer : Shri Purandara dasaru ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ [ಪ] ಎಲುಬು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆಮಲಮೂತ್ರ ಒಳಗೆ ಕ್ರಿಮಿ ರಾಶಿ ಇಹವುಹಲವು ವ್ಯಾಧಿಯ ಬೀಡು ಪಂಚಭೂತದನಾಡುಹುಲು ದೇಹವ ನೆಚ್ಚಿ ಕೆಡಬೇಡ ಮನವೆ [೧] ಸತಿ ಸುತರು ಹಿತವರೆಂದು ಮತಿ ಮರೆತು ಮಮತೆಯಲಿಅತಿಕಾಂಕ್ಷೆಯಿಂದ ದುರ್ವಿಷಯ ಬಲಿದುಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದಗತಿಶೂನ್ಯನಾಗಿ ನೀ ಕೆಡಬೇಡ ಮನವೆ [೨] ಪರರ ನಿಂದಿಸದೆ ಪರರ ಧನವನು ಬಯಸದೆಗುರುವಿಪ್ರ ಸೇವೆಯನು ಮಾಡು ಬಿಡದೆಹರಿ ಸ್ತುತಿಯ…

error: Content is protected !!