-
Prarthana Suladi – Sheshadasaru
Raga: Bhairavi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿ( ಶ್ರೀಹರಿಯ ಅಪರೋಕ್ಷ ಬಿಂಬದರ್ಶನವೆ ಸಕಲ ಸಂಪತ್ತು.ಶ್ರೀಹರಿಯನ್ನು ನೋಡದಿಪ್ಪದೆ ದುರ್ದಿನ.ಕಲ್ಯಾದಿ ದೈತ್ಯರಿಗೆ ಪ್ರೇರಿಸಿ ಎನ್ನಜ್ಞಾನ ತಿರೋಧಾನ ಮಾಡಿಸಿದಿ,ಒಂದು ಕ್ಷಣ ಬ್ರಹ್ಮಕಲ್ಪವಾಗಿದುಃಖದಿಂದ ಕಳೆವೆ. ನಿನ್ನಕಾಣದಿಪ್ಪ ಸತ್ಯಲೋಕದ ಸೌಖ್ಯವಾದರು ಒಲ್ಲೆ.ನಿನ್ನ ಕಾಣುವ ನರಕವಾದರು ಲೇಸು.ಕ್ರೂರರ ಬಾಧೆ ಪರಿಹರಿಸಿ ಗೋಚರನಾಗು ಎಂದು ಪ್ರಾರ್ಥನಾ.)ರಾಗ ಭೈರವಿ ಧ್ರುವತಾಳಇಂದಿರಾಪತಿ ನಿನ್ನ ನಿಗ್ರಹಕೆ ಪಾತ್ರರೆನಿಪಕುಂದು ಜನರಾದ ಕಲ್ಯಾದಿಗಳಿಗೆಒಂದೆ ದೇಹದಿಂದ ಸಾಧನ ಪೂರ್ಣವಾಹ –ದೆಂದು ಬಾಹುಳ್ಯವಾದ ದೇಹವಿತ್ತುವೃಂದ ಅಘಗಳ ಮಾಡಿಸಿದಿ ಅಹರಹಛಂದ ಛಂದದ ದುಃಖ ಉಣಸಿದಂತೆಇಂದು ಎನಗೆ ಪ್ರಾಪ್ತವಾದ…
-
Vayu Devara Suladi – Sheshadasaru
Raga:Hindola ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀವಾಯುದೇವರ ಸ್ತೋತ್ರ ಸುಳಾದಿ( ಶ್ರೀವಾಯುದೇವರ ಅನುಗ್ರಹವೆ ಮುಖ್ಯ ತಾರಕ.ಹಿಂದೆ ಅರ್ಜುನಾವತಾರದಲ್ಲಿ ವಾಯುನೇವೆ ಭೀಮಸೇನನು. ಜ್ಯೇಷ್ಠನಾಗಿ ಅವತರಿಸಿ ಅನೇಕ ಕಾಲದಲ್ಲಿರಕ್ಷಿಸಿದ್ದು ಆಶ್ಚರ್ಯವಲ್ಲ.ಈಗ ದುರುಳ ಕಲಿಬಾಧೆಯಿಂದಾದಅಜ್ಞಾನಾಂಧಕಾರವನ್ನು ಪರಿಹರಿಸಿ ರಕ್ಷಿಸು. ಹೃದಯಧ್ವಜಕೇತನದಲ್ಲಿ ಪೊಳೆದುಹರಿಯನ್ನು ತೋರಲು ಪ್ರಾರ್ಥನಾ.)ರಾಗ ಹಿಂದೋಳ ಧ್ರುವತಾಳ ಪಿತೃ ಸಮಾನ ಜೇಷ್ಠನೆಂತೆಂಬ ವಿಧದಿಂದಪಿತೃನಿಷ್ಠವಾದ ಕರುಣದಿಂದಅತಿಶಯವಾಗಿ ಎನ್ನ ಪಾಲನ ಮಾಡದಿರೇಪಿತೃ ಸಮಾನ ಜೇಷ್ಠನೆಂಬೋಕ್ತಿಗೆ ವ್ಯಾ –ಹತಿ ಬಾರದೇನೊ ಶುಭಗಾತ್ರ ಜಗದ ಸೂತ್ರಮತಿ ಪ್ರದಾತೃನೆನಿಪ ಪವನರಾಯಾಈ ತೆರವಾದ ಘನತಿ ವೊಹಿಸದಿರಲು ಇರಲಿಯತಾರ್ಥವಾಗಿ ಎನಗೆ ಭ್ರಾತೃನೆನೆಸಿಭ್ರಾತೃನಿಷ್ಠವಾದ ಕೃಪೆಯ ಮಾಡದೆ…
-
Hari Svatantra Suladi – Sheshadasaru
Raga:Shanmukhapriya ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀಹರಿ ಸ್ವತಂತ್ರ ಸುಳಾದಿ( ಶ್ರೀಹರಿ ಸರ್ವ ಸ್ವತಂತ್ರ. ಅನಂತರೂಪಗಳಿಂದ ಜೀವರಿಂದ ಪುಣ್ಯಕೃತ್ಯಪಾಪಕೃತ್ಯಗಳನ್ನು ಮಾಡಿಸುವ.ಜೀವರಿಗೆ ಯಾವ ಸ್ವತಂತ್ರವಿಲ್ಲ.ಹರಿಯೇ, ನೀನು ಪಾಪಕೃತ್ಯಗಳನ್ನು ಮಾಡಿಸಿ,ಜೀವನನ್ನು ಅಪರಾಧಿ ಎನಿಸಿ, ನಿಗ್ರಹಿಸುವಿ.ಕ್ಷಮಿಸಿ ಅನುಗ್ರಹಿಸೆಂದು ಪ್ರಾರ್ಥನೆ. ಐತಿಹಾಸಿಕ.)ರಾಗ: ಷಣ್ಮುಖಪ್ರಿಯ ಧ್ರುವತಾಳ ಅಪರಾಧಿಯಾದದಕ್ಕೆ ಕಾರಣವಿನಿತೆ ಕೇಳುಶಫರಾದಿ ದಶರೂಪ ಅನಂತವೋನೃಪನು ವಿನೋದದಿಂದ ವಿಹಾರ ಮಾಡುತಲಿವಿಪಿನದಿ ಸಂಚರಿಪ ಸಮಯದಲ್ಲಿಅಪರಿಮಿತವಾದ ಮೃಗಗಳು ನೋಡಿ ಸಂಹ –ರಿಪ ಮನಸು ಮಾಡೆ ಭೃತ್ಯನಾದಆಪ್ತನೊಬ್ಬನ ಕರೆದು ಆಜ್ಞವ ಮಾಡಲಾಗಿಸ್ವಪತಿಗೆ ಬಿನ್ನೈಸಿದ ಸಥಿಯಲಿಂದಉಪಗೂಢ ಕರುಣಿಯೆ ಇವುಗಳ ಹನನದಿಂದಪಾಪ ಸಂಚಯವು ಪ್ರಾಪ್ತವಾಹದೋಈ ಪರಿ…
