-
Bhaktara lakshana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಭಕ್ತರ ಲಕ್ಷಣ ಸಾಧನ ವಿಚಾರ ಸುಳಾದಿ (ಭಕ್ತರು ಇತರ ಸುಖಾದಿಗಳನ್ನು ಬಯಸದೇ ಕೇವಲಹರಿಯನ್ನೇ ಹೃದಯದಲ್ಲಿಟ್ಟು, ಆ ಬಿಂಬಕ್ರಿಯವೇಮುಖ್ಯವೆಂದು ತಿಳಿದು, ಅನೇಕ ವಿಷಯಗಳುಅನುಭೋಗಿಸುತ್ತಿದ್ದರೂ, ಸಕಲ ಕರ್ತೃನಾದಪರಮಾತ್ಮನಲ್ಲೇ ಮನಸ್ಸು ಇಟ್ಟು ಚರಿಸುವರು.) ರಾಗ: ಸಾವೇರಿ ಧ್ರುವತಾಳ ಸತ್ಯಲೋಕದ ಪದವಿ ಸಾರೆ ಸಾರೆವಾದರು ಮೊಗ –ವೆತ್ತಿ ಲೇಶ ಮಾತ್ರ ನೋಡರಯ್ಯಾಮತ್ತೆ ತಪ ಜನ ಮಹರ್ಲೋಕಾದಿ ಆಳಿಕೆಚಿತ್ತಕೆ ತಾರರು ಒಮ್ಮ್ಯಾದಡೇತತ್ತಳಿಸುವ ಸ್ವರ್ಗ ನಾನಾ ಭೋಗ ಬಂದುಹತ್ತಿಲಿ ನಿಂದರೂ ಕೇಳರಯ್ಯಾಅತ್ಯಂತ ಉಪಸರ್ಗ ಅಂಗೈಯಲಿ ಸೇರೆಹತ್ತದೆಂದು ಬೀಸಿ ಬಿಸಾಟುವರುಮರ್ತ್ಯಲೋಕದಲ್ಲಿದ್ದ ಪರಿಪರಿ ಸೌಖ್ಯಸುತ್ತ ಕುಣಿದಾಡಿದರು ಸುಮ್ಮನಿಹರೊಚಿತ್ತಜನಯ್ಯನ…
-
Bimbaparoksha Stotra suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತ ಬಿಂಬಾಪರೋಕ್ಷ ಸ್ತೋತ್ರ ಸುಳಾದಿರಾಗ: ಭೌಳಿ(ಈ ಶರೀರವು ಕ್ರಿಮಿರಾಶಿಯೆಂಬುದನ್ನು ತಿಳಿಯಲಿಲ್ಲ. ಡಂಭಕ ದಾಸನಾಗಿ ಹಣಕ್ಕಾಗಿ ಹೆಣಗಿದೆ, ನಿನ್ನ ಸ್ಮರಣೆಗೆ ತಾರಕವೆಂಬುದನ್ನು ಮರೆತೆ, ನಾನು ದೋಷಕಾರಿ, ಬದ್ಧ, ಆಸೆಬುರುಕನಾದ ಹೇಸಿ ಮಾನವನು. ನನ್ನ ಪೋಷಣೆಯ ಭಾರ ನಿನಗೆ ಸೇರಿದ್ದು. ದೋಷಗಳನ್ನು ದೂರೋಡಿಸಿ ಸದಾ ಹೃದಯದಲ್ಲಿ ವಾಸವಾಗಿದ್ದ ನಿನ್ನ ಸ್ಮೃತಿ ಕೊಟ್ಟು ಭಕ್ತಿಗೆ ಭೂಷಣನಾಗು ಸ್ವಾಮೀ.ಆತ್ಮನಾಮಕ ಪ್ರಾಜ್ಞಮೂರ್ತಿಯೇ, ನಿನ್ನ ಬಿಂಬಮೂರ್ತಿಯನ್ನು ತೋರಿ, ಭವಪಾಶ ಹರಿದು ಜ್ಞಾನ ಸಂಭವಿಸುವಂತೆ ಅನುಗ್ರಹಿಸು.) ಧ್ರುವತಾಳ ಸುಳಿಕುಮಾಯದ ನಡುಸುಳಿಯಿಂದ ಕಡೆ ಮಾಡಿಸುಳಿಸುವದಾಲಿಸು ಸುಲಭರೊಡಿಯಾಸುಳಿಸದಿರಿಲ್ಲಿಯೆ ಸುಳಿದಿನಾವಿದ್ದರುಸುಳವಾಗಿ…
-
Sarva samarpana suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಸರ್ವಸಮರ್ಪಣಾ ಸುಳಾದಿ(ಸರ್ವ ಸಮರ್ಪಣೆ ಮಾಡುವ ವಿಧಾನ)ರಾಗ: ಅಠಾಣ ಧ್ರುವತಾಳಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡುಶರ್ವಾದಿಷ್ಠಾನಾ ತ್ರಿವಿಧಾ ತಿಳಿದುಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದುಗೀರ್ವಾಣರೊಡತಿ ಶ್ರೀಲಕುಮಿ ವಿಡಿದೂಈರ್ವಗೆ ಜನರನ್ನು ತಾರತಮ್ಯಾದಿ ಗುಣಿಸಿಊರ್ವಿಯೊಳಗೆ ನಿಃಸಂಗನಾಗೋಸರ್ವದಾ ಮುಖ್ಯ ಭಕ್ತಿಯಲ್ಲಿ ದೃಢನಾಗುಸರ್ವಜ್ಞರಾಯರ ಮತದಲ್ಲಿದ್ದೂದರ್ವಿಯಂದದಿ ಸರ್ವ ವಿಷಯಂಗಳೊಳಗಿರುನಿರ್ವಾಹ ಕರ್ತನಿಗೆ ಮನವೊಪ್ಪಿಸೀಗರ್ವಾರಹಿತವಾದ ಸಾಧನದಲ್ಲಿ ನಡೆದುಪೂರ್ವೋತ್ತರ ಜ್ಞಾನ ವಿಚಾರಿಸಿಓರ್ವನಿಂದಲೆ ಎಲ್ಲಾ ಸುಖದುಃಖ ಬಪ್ಪೊದೆಂದುನಿರ್ವ್ಯಾಜ ಗುಣದಲಿ ತಿರಗುವದೂನಿರ್ವಾಣ ಬೇಡ ಸಲ್ಲ ಈ ಪರಿ ಇಪ್ಪವಂಗೆದೂರ್ವಿ ಏರಿಸೇ ಹರಿ ಒಡನಾಡುವಾಪರ್ವತ ಮೊದಲಾದ ತತ್ಪದಾರ್ಥದಲ್ಲೀಸರ್ವೇಶ ಅದರಂತೆ ಇಪ್ಪಾನೆಂದೂಸರ್ವೋತ್ಕೃಷ್ಟ ಮೂರುತಿ ವಿಜಯವಿಟ್ಠಲರೇಯಾದುರ್ವಾದಿಗಳ…
