Narasimha

  • Barayya dayamadi

    Composer : Shri Satyadharma teertharu Sri Satya Dharma Tirtharu – 1797 – 1830ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್अगाधबोध संभूत शास्त्रभावावबोधकान् ।भावये भावुकायाहं सत्यधर्माभिधान् गुरून् ॥agaadhabOdha saMbhUta shaastrabhaavaavabOdhakaan |bhaavayE bhaavukaayaahaM satyadharmaabhidhaan gurUn ಬಾರಯ್ಯ ದಯಮಾಡಿ |ನೀ ತ್ವರಿತದಿ ಬಾ ಬಾ ದಯಮಾಡಿ | ಪ | ಬಾರಯ್ಯ ದಯಮಾಡಿ ವಾರಿಜರಿಪ್ರಕುಲ |ಕಾರಣವಾಲಸ್ಯ ತೋರದು ಏನಿದು ||೧|| ಕಂಬದಿ ನರಹರಿ ಎಂಬೋ ರೂಪದಿ ಬಂದೆ |ತುಂಬಿದೆ…

  • Durita gaja panchanana

    Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆಬಂಧನ ಬಿಡಿಸೆನ್ನ ತಂದೆ ಗೋವಿಂದ ||೨|| ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩|| ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ಓಲೈಸಲ್ಯಾಕೆ ಗೋವಿಂದ ||೪|| ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫|| ಅರಸು ಮುಟ್ಟಲು…

  • Palisennanu Deva

    Composer : Shri Gurugopala dasaru ರಾಗ: ಮಧ್ಯಮಾವತಿ , ಖಂಡಛಾಪುತಾಳ ಪಾಲಿಸೆನ್ನನು ದೇವಾ | ಭುವನತ್ರಯಂಗಳ |ಲೀಲೆಯಿಂದಲಿ ಕಾವಾ | ಹರಿಯೆ ಅನಾದಿ |ಮೂಲಸುಸ್ವಭಾವ | ಪವನಂಗೆ ಜೀವಾ || ಪ ||ಶ್ರೀಲಕುಮಿಪತಿ ಅಜಜನಕ ಅ –ನಾದಿನಿತ್ಯ ಮುಕುತಾಮುಕುತರಕಾಲಕಾಲಕೆ ಪೊರೆವದಾತ ವಿ –ಶಾಲ ಮಹಿಮನೆ ಮೇಲುಕರುಣದಿ || ಅ.ಪ || ವಿಜಯಸಾರಥಿವೀರ | ವಿಶ್ವೇಶ ವಿಭುವರ |ಸುಜನಮನ ಸಂಚಾರ | ಶುಭಗುಣ ಗಣಾಂಬುಧಿ |ರಜ ತಮೋ ಗುಣದೂರ | ಪರತತ್ವಸಾರ ||ಕುಜನಮರ್ದನ ಕುಮುದಸಖಮುಖಕುಬ್ಜಮೂರುತಿಯೆ ಕುಮುದಭಂಜನಕುಜಪ್ರದಾಯಕ ಕುಟಿಲವರ್ಜಿತಸುಜನಮನ…

error: Content is protected !!