-
Smarisuva janakella
Composer : Shri Purandara dasaru [Karigiri Kshetra – Devarayanadurga] Rathotsava – Phalguna Pournima ಸ್ಮರಿಸುವ ಜನಕೆಲ್ಲ ಭವಭಯಪರಿತಾಪಗಳಿಲ್ಲ [ಪ]ಶರಣಾಗತ ಜನ ವತ್ಸಲನೆನಿಸಿದಕರಿಗಿರಿ ದುರ್ಗದ ನರಹರಿ ನಿನ್ನನು [ಅ.ಪ] ಪೂರ್ವ ಸುಕೃತದಿಂದ, ಸುಜನಕೆತೋರ್ವೆ ನೀ ಮುದದಿಂದಸಾರ್ವ ಕಾಲದೊಳು ಮಹದಾನಂದದಿದುರ್ವಾಸರು ಪೂಜಿಪ ಮೂರುತಿ ನಿನ್ನ |೧| ಕಾಶಿ ತೀರ್ಥದಿಂದ ಚಕ್ರ ಪ-ರಾಶರ ತೀರ್ಥದಿಂದಲೇಸಾದ ಮಾರುತ ಪಾದ ತೀರ್ಥ ನರ-ಕೇಸರಿ ತೀರ್ಥದಿಂದೊಪ್ಪುವ ನಿನ್ನನು |೨| ನೀನಿಹ ಕ್ಷೇತ್ರದೊಳು ಸೇರಿಹವಾನರ ಪಕ್ಷಿಗಳುಮಾನವಾದಿ ಬಹುಪ್ರಾಣಿ ಸಮೂಹಕೆಏನು ಪುಣ್ಯ ಫಲವಿರುವುದೊ ತಿಳಿಯದು…
-
Neene enagadhari
Composer : Shri Mahipati dasaru ನೀನೆ ಎನಗಾಧಾರಿ ಶ್ರೀಹರಿ |ನೀನೆ ಎನಗಾಧಾರಿ |ಪ| ಸಕಲ ಸುಖವ ಬೀರುವ ಉದಾರಿಭಕ್ತ ವತ್ಸಲ ಮುಕುಂದ ಮುರಾರಿ [೧] ಅಂತರ್ಬಾಹ್ಯದಲೀಹ ಶ್ರೀ ನರಹರಿಕಂತುಪಿತನೆ ಪೀತಾಂಬರಧಾರಿ [೨] ಹಿತದಾಯಕ ನೀನೆವೆ ಪರೋಪರಿಪತಿತಪಾವನ ಮಹಿಪತಿ ಸಹಕಾರಿ [೩] nIne enagAdhAri SrIhari |nIne enagAdhAri |pa| sakala suKava bIruva udAriBakta vatsala mukuMda murAri [1] aMtarbAhyadalIha shrI naraharikaMtupitane pItAMbaradhAri [2] hitadAyaka nIneve parOparipatitapAvana mahipati sahakAri [3]
-
Nrusimha geeti – Haadu 3
From Shri Bannanje Govindacharya’s 14 haadugaLu book Expln by Shri Kesava Rao Tadipatri ನರಸಿಂಹಗೀತಿ ಉತ್ತಿಷ್ಠ ನರಸಿಂಹ ಸಂಹರಸಂಹರ ಮಾಯಿಜನಂ ದಹ ಪಾಪದವಮ್ | ಧ್ವಂಸಯ ಸಂತಮಸಂ ಮತಿಸತ್ತಮ ಜಯಜಯ ನಾಥ ನೃಕಂಠೀರವ~ ||೧|| ನಾರಾಯಣ ನಾರಾಯಣ ನಾರಾಯಣ….7 times ನಾರಾಯಣಾ ಜಯ ನಾಥ ಹರೇ ಜಯ ಮಂಗಲಸಾಗರ ಸಾರ ಜಯಾ~ | ದೇವಸಿಂಹಾ ಜಯ ವೀರಸಿಂಹಾ ಜಯ ಶ್ರೀ ನೃಸಿಂಹಾ ಜಯ ವಾಸುದೇವ~ || [ಧ್ರುವಪದ] ವಾಸುದೇವ……7times ಸ್ತಂಭಭವಾ ಜಯ ಶಂಭುನುತಾ…
