-
Shri Bhageerathi taaye
Composer : Shri Vijayadasaru ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ |ಶ್ರೀ ಭೂರಮಣನ ತನಯೇ [ಪ] ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು |ಇನ್ನು ನೀ ಮರಿಸದೇ |ಪುಣ್ಯನರನ ಮಾಡೊ ಪೂತೋಭಾವವೆಂದು |ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ [೧] ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣಪವಿತ್ರಂಗನಾದನೆಂದು |ಅವನಿಯೊಳಗೆ ಮಹಾ | ಕವಿಜನ ಪೇಳಿದಶ್ರವಣದಿಂದಲಿ ಭಕುತಿಯಿಂದಲಿ ನಿಂದೆ [೨] ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ |ಹಾರಿಹೋಗುವದು ಸಿದ್ದಾ |ಶ್ರೀರಮಣ ವಿಜಯವಿಠ್ಠಲರೇಯನ ಪಾದ |ವಾರಿಜ ಪೊಗಳುವಂತೆ ಬುದ್ಧಿ…
-
Gangadevi namo namo
Composer : Shri Harapanahalli Bheemavva ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿನೀಮುದ್ದು ಮಂಗಳಾಂಗನ ಮುಖ ತೋರಿಸೇ ಗಂಗಾದೇವಿ |ಪ| ವಾಮನ ನಖದಿಂದ ಒಡೆದು ಬ್ರಹ್ಮಾಂಡಬಹಿರ್ ಆವರಣದಿಂದಿಳದೀಯೆಬಹಿರಾವರಣದಿಂದಿಳಿದು ನಿರಂಜನಆಲಯದೊಳು ಬಂದೆ ಭರದಿಂದೆ ||೧|| ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನುಹರನ ಜಟೆಯಲ್ ವಾಸವ ಮಾಡಿಹರನ ಜಟೆಯಲ್ ವಾಸಮಾಡಿ ನೀಮೇರು ಗಿರಿಯಲ್ಲಿ ನಾಲ್ಕು ಸೀಳಾದಿಯೆ ||೨|| ಚಕ್ಷು ಭದ್ರಾ ಸೀತ ಎಂಬ ಮೂವರ ಬಿಟ್ಟುಭರತ ಖಂಡಕೆ ಬಂದಿ ಬಹು ದೂರಭರತ ಖಂಡಕೆ ಬಂದಿ ಬಹು ದೂರ ಬಾಗಮ್ಮಪ್ರತ್ಯಕ್ಷ ಅಳಕನಂದನ…
-
Jaya Krishnaveni
Composer : Shri Vijayadasaru ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ [ಪ] ಹರಿಜಡಿಯಲಿ ಜನಿಸಿ ಹರಿಪಾದ ಜಲವೆನಿಸಿಮುರಹರನ ವರ್ಣ ಪೆಸರವನೇ ಪೊತ್ತುಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿಪೊರಿದೆ ಶರಣಾಗತರ ದುರಿತಗಳ ತರಿದೆ (೧) ದೋಷರಹಿತಾಥೆರೆಯೊಳು ಸಾಸಿರ ಭಾಗದಲಿಆ ಸಲಿಲ ಬಿಂದು ಪವಮಾನ ಬಂದೂಬೀಸಿದಾ ಸಮಯದಲಿ ಜೀವರಾಸಿಯ ಮೇಲೆಸೂಸಿ ಬೀಳಲು ಕ್ಲೇಶ ಶೋಕ ವಿನಾಶ (೨) ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿಕೃಷ್ಣವಾರ ವಿಷ್ಣು ತಾರೆಯಲ್ಲೀಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ (೩) ಸೂರಪಾಲಿ…
