-
O pajakada giniye
Composer : Shri Bannanje Govindacharya ಓ ಪಾಜಕದ ಗಿಣಿಯೆ ಮೂಜಗದ ಕಣ್ಮಣಿಯೆಸೋಜಿಗದ ಗನಿಯೆ ಓ ಮಧ್ವ ಮುನಿಯೆ || ಸವಿದಿರುವೆ ಗುರುವೆ ನೀ ದಿವ್ಯ ತತ್ವದ ಹಣ್ಣುನಮಗೂ ತಿನಿಸಯ್ಯ ಆ ರಸದ ಗಿಣ್ಣು |ಏನು ಪುಣ್ಯ ಮಾಡಿತ್ತೋ ಈ ನೆಲದ ಮಣ್ಣುಪಾವನವಾಯಿತು ನಿನ್ನ ಕಂಡ ಕಣ್ಣು ||೧|| ಆನಂದತೀರ್ಥಗುರು ನೀನು ಆನಂದಿನಿದ್ದೆಯಿಂದೆಚ್ಚರಿಸೆ ಮದ್ದು ತಂದಿ |ಹರಿಯೆ ಪರದೈವತವು ಎಂದೆನುತ ಬಂದಿನಿನ್ನನರಿತವರಿಲ್ಲ ಬಹಳ ಮಂದಿ ||೨|| ದೇವಲೋಕದ ಬೆಳಕ ಭುವಿಗಿಳಿಸಿದವನೇಮುಗಿಲ ಭಾಗ್ಯದ ಬಾಗಿಲನ್ನು ತೆರೆದವನೇ |ನೀನೇರಿದೆತ್ತರವ ಕಂಡವರು…
-
Madhwa Mathada siddhantada
Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೧|| ಘೋರ ಯಮನ ಭಯ ದೂರ ಓಡಿಸಿ |ಮುರಾರಿಯ ಚರಣವ ಸೇರೋ ಮಾರ್ಗವ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೨|| ಭಾರತೀಶ ಮುಖ್ಯ ಪ್ರಾಣಂತರ್ಗತ |ನೀರಜಾಕ್ಷ ನಮ್ಮ ಪುರಂದರ ವಿಠಲನ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೩|| madhvamatada siddhAMtada paddhati…
-
Madhvavijaya Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ಮಧ್ವವಿಜಯ ಸ್ತೋತ್ರ ಸುಳಾದಿರಾಗ: ಹಂಸಾನಂದಿಧ್ರುವತಾಳಮುನಿಗಳ ಮಸ್ತಕರತುನ ಭಾರತಿರಮಣತೃಣಮೊದಲಾದ ವ್ಯಾಪ್ತನೆ ಪಾವನ ಶರೀರಗುಣನಿಧಿ ಪವಮಾನ ಪವಮಾನ ಪಂಚಪರಣಅಣುಮಹತ್ತು ರೂಪನೆ ಸನಕಾದಿಗಳ ಪ್ರಿಯವನಜಜಾಂಡವನ್ನು ತಾಳವನೆ ಮಾಡಿ ಬಾರಿಸುವಘನ ಸಮರ್ಥನೆ ಸಜ್ಜನಪಾಲ ಶುಭಲೋಲಅನಿಲ ಪ್ರಧಾನವಾಯು ಹನುಮ ಭೀಮ ಮಧ್ವ –ಮುನಿ ಜ್ಞಾನದಾತ ಕರಣಾಭಿಮಾನಿಗಳಗಣನೆ ಮಾಡದೆ ಗೆದ್ದ ಅನಿಮಿತ್ತ ಬಂಧು ಜಗ –ಜ್ಜನಕ ಚತುರಹಸ್ತ ಮಿನಗುವ ಗದಾಪಾಣಿದನುಜರ ಸದೆಬಡೆದ ರಣರಂಗಧೀರ ಶೂರಇನ ಮೊದಲಾದ ಠಾವಿನಲಿ ಸರ್ವದಾ ತೇಜವನಜಾರಿಕುಲಾಧೀಶ ಮನಮುದ್ದು ಪೂರ್ಣಪ್ರಜ್ಞಪ್ರಣತಾರ್ತಿಹರ ಆರ್ಯ , ಅನುಗಾಲ ಜಗದ್ಗುರುಜನುಮ ಜನುಮ…
