-
Bhaktajana Palaka
Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,ಸತ್ಯವತೀ ಸುತನೇ ಕಾಯೋ, ಕೃಷ್ಣಾ || ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,ಭ್ರಷ್ಟನಾಗಿ ಪೋದೇನೋ, ಕೃಷ್ಣಾ |ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ [೧] ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,ಆನಂದದಲಿ ನಿಲ್ಲಿಸೋ, ಕೃಷ್ಣಾ|ದೀನಜನ ಮಂದಾರ ನೀನೆಂದು ನಂಬಿದೆನೋ,ಸಾನುರಾಗದಲಿ ಕಾಯೋ, ಕೃಷ್ಣಾ [೨] ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,ಭಜಿಪ…
-
Banda banda mukunda
Composer : Shri Vidyaprasanna Tirtharu ಬಂದಾ ಬಂದಾ ಮುಕುಂದಇಂದಿರೆಯೊಡನೆ ನಿಲಯಕೆ ಬಂದಾ ||ಪ||ಬೃಂದಾವನಾಂಚನನು ಶರದಿಂದುವದನ ಮುನಿವೃಂದ ನುತಚರಿತ ||ಅ.ಪ|| ಭೇರಿ ಗಜ ತುರಗ ಪತಾಕ ತುತ್ತೂರಿ ವರ ಛತ್ರ ಚಾಮರತಾಳ ಮೇಳ ಬಿರುದಾವಳಿ ಸಹಿತದಿಪೌರಬೀದಿಯಲಿ ಮೆರೆಯುತ ಶೌರಿಯು [೧] ಪಾರಿಜಾತ ಸುಜಾತ ಮಲ್ಲಿಕಾಚಾರು ಮಾಲತೀಹಾರ ತುಳಸೀಹಾರವನರ್ಪಿಸಿ ನೀರಜನಾಭನಿಗೆನಾರಿಜನರು ಆರತಿಯನು ಬೆಳಗಿರೆ [೨] ವೇದಘೋಷ ಜಯಘೋಷ ಜನರ ಸಂತೋಷ ಧ್ವನಿಯು ತುಂಬಿತು ಗಗನಯಾದವ ವಂಶ ಪ್ರಸನ್ನನು ಎಮ್ಮವನಾದನಿಂದು ಹಿರಿದಾಯಿತು ಜನುಮವು [೩] baMdA baMdA mukuMdaiMdireyoDane nilayake…
-
Govinda ennalu
Composer : Shri Vidyaprasanna Tirtharu ಗೋವಿಂದ ಗೋವಿಂದ ಗೋವಿಂದನೆನ್ನಲು ||ಪ|| ಏನೆಂದು ಪೇಳಲಿ ಆನಂದವನು ನಾ ||ಅ.ಪ|| ಹಸಿವು ತೋರದೆನಗೆ ತೃಷೆಯು ತೋರದೆನಗೆಹೊಸ ಹೊಸ ಪರಿ ನಾಮ ರಸವ ಸೇವಿಸುತಿರೆ [೧] ದ್ವೇಷವು ತೋರದು ರೋಷವು ತೋರದುಶೇಷಶಯನ ನಿನ್ನ ಹರುಷದಿ ಪೊಗಳಲು [೨] ಭಯವು ತೊಲಗುವುದು ಜಯವು ತೋರುವುದುನಯನಗಳಲಿ ಸುಖ ಜಲವು ಸುರಿಯುವುದು [೩] ಎಂದಿನ ಪುಣ್ಯವೊ ಇಂದರಿತೆನು, ಗೋ-ವಿಂದನಾಮ ಮಕರಂದದ ಸವಿಯನು [೪] ನಿನ್ನ ಸುಕರುಣದ ಚಿನ್ಹೆ ಕಾಣಿಸಿತು, ಪ್ರಸನ್ನನಾಗುವಿಯೆಂದು ಚೆನ್ನಾಗಿ ಅರಿತೆನು [೫]…
