Krishna

  • Bannisi Gopi taa

    Composer : Shri Purandara dasaru ಬಣ್ಣಿಸಿ ಗೋಪಿ ತಾ ಹರಸಿದಳು || ಪ ||ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ || ಆಯುಷ್ಯವಂತನಾಗು ಅತಿ ಬಲ್ಲಿದನಾಗು |ಮಾಯದ ಖಳರ ಮರ್ದನ ನೀನಾಗು ||ರಾಯರ ಪಾಲಿಸು ರಕ್ಕಸರ ಸೋಲಿಸು |ವಾಯಸುತಗೆ ನೀನೊಡೆಯನಾಗೆನುತ || ೧ || ಧೀರನು ನೀನಾಗು ಅತಿ ದಯಾಂಬುಧಿಯಾಗು |ಆ ರುಕ್ಮಿಣಿಗೆ ಅರಸು ನೀನಾಗೆನುತ ||ಮಾರನ ಪಿತನಾಗು ಮಧುಸೂದನನಾಗು |ದ್ವಾರಾವತಿಗೆ ನೀ ದೊರೆಯಾಗೆನುತ || ೨ || ಆನಂದ ನೀನಾಗು ಅಚ್ಯುತ ನೀನಾಗು |ದಾನವಾಂತಕನಾಗು…

  • Enu heLali naanu

    Composer : Shri Purandara dasaru ಏನು ಹೇಳಲಿ ನಾನು ಕೃಷ್ಣನ ಮಹಿಮೆ,ಯಾರಿಗೂ ತಿಳಿಯದಮ್ಮ [ಪ] ಹೊತ್ತಾರೆದ್ದು ಯಶೊದೆಮುತ್ತು ಪೋಣಿಸುತಿದ್ದಳುಹತ್ತಿಲಿದ್ದ ಕೃಷ್ಣ ಬಂದು ಒಂದುಮುತ್ತು ತೆಗೆದು ಕೊಂಡುಸುತ್ತಲಿದ್ದ ಹುಡುಗರ ಸಹಿತಹಿತ್ತಲೊಳಗೆ ದಿಟ್ಟ ಪೋದ (೧) ಪರಿ ಪರಿ ಚಿಂತೆಯಿಂದಯಶೋದೆ ನಾರಿಯರ ಕಳುಹಿದಳುಸಂದು ಸಂದಿಲಿ ಹುಡುಕಿ ಹುಡುಕಿಕಂದ ಕಾಣಾನೆಂದು ಬರಲುಒಂದು ಕ್ಷಣದಲಿ ಕೃಷ್ಣಬಂದು ಯೆದುರಾಗಿ ನಿಂತ (೨) ಕಂದಯ್ಯನ ಕರ ಪಿಡಿದುಯಶೋದೆ ಕರೆತಂದಳು ಅರಮನೆಗೆಕಂದ ಬಹಲ ಹಸಿದನೆಂದು,ತುತ್ತು ಮಾಡಿ ಉಣಿಸಿದಳುಮುತ್ತು ಏನು ಮಾಡಿದೆಯೆಂದುಸಿಟ್ಟಿನಿಂದ ಕೇಳಿದಳು (೩) ಹೆತ್ತ ತಾಯ…

  • Eddaru vanavasake – Akshaya patre haadu

    Composer : Shri Vadirajaru ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ| ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದುಸಿದ್ದರಾದರು ಏನು ಮಾಡಿದನು ಪಾಪಿ ಮೂಢಶಕುನಿಯ ಮಾತು ಕೇಳಿಆಡಿ ಪಗಡೆ ಸೋಲಿಸಿ ಅವರನುಅಡವಿಗಟ್ಟಿದ ದುಷ್ಟ ದುರ್ಯೋಧನನು |೧| ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯನೀವು ಕಳುಹಿಸುತಿರೆ ಹೀಗೆ ಧನವುದ್ರವ್ಯವು ಇದ್ದ ಇವನಿಗೆ ದಯಾಧರ್ಮಎಳ್ಳಷ್ಟು ಬೇಡವೆಲೋಭ ಮೋಹ ಪಾಶದಿಂದ ಬಿಗಿದುಕೊಂಡರು |೨| ವಿಪ್ರರ ಮಾತು ಕೇಳಿ ದೌಮ್ಯಚಾರ್ಯರಪಾದಕ್ಕೆರಗಿಅವರು ಹೇಳಿದಂತೆ ಮಾಡಿದ ಧರ್ಮಜಸೂರ್ಯೋಪಾಸನೆಯನ್ನುಕಂಡು ಸೂರ್ಯ ಪ್ರತ್ಯಕ್ಷನಾಗಿಏನು ಬೇಕು ಬೇಡು ಎಂದು ವರವ ಕೊಟ್ಟಾನು |೩|…

error: Content is protected !!