Krishna

  • Indu enage Govinda

    Composer : Shri Raghavendra Tirtharu / Rayaru ಇಂದು ಎನಗೆ ಗೋವಿಂದ ನಿನ್ನಯಪಾದಾರವಿಂದವ ತೋರೋ ಮುಕುಂದನೆ [ಪ] ಸುಂದರ ವದನನೆ ನಂದಗೋಪಿಯ ಕಂದಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ] ನೊಂದೆನಯ್ಯ ಭವ ಬಂಧನದೊಳು ಸಿಲುಕಿಮುಂದೆ ದಾರಿ ಕಾಣದೆ ಕುಂದಿದೆ ಜಗದೊಳುಕಂದನನೆಂತೆಂದೆನ್ನ ಕುಂದುಗಳ ಎಣಿಸದೆತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿದೃಢ ಭಕುತಿಯನು ಮಾಡಲಿಲ್ಲವೊ ಹರಿಯೆನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಬಲುಭಾರ ಜೀವ…

  • Baro manege govinda

    Composer : Shri Shripadarajaru ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿಧನದಿಂದ ಸಂತೋಷ ಕೆಲವರಿಗೆ ಲೋಕದಲಿವನಿತೆಯಿಂದ ಸಂತೋಷ ಕೆಲವರಿಗೆ ಲೋಕದಲಿತನಯರಿಂದ ಸಂತೋಷ ಕೆಲವರಿಗೆ ಲೋಕದಲಿಇನಿತು ಸಂತೋಷ ಅವರವರಿಗಾಗಲಿನಿನ್ನ ನೆನೆವೋ ಸಂತೋಷ ಎನಗಾಗಲಿನಮ್ಮ ರಂಗವಿಠ್ಠಲ || ಕರುಣದಿ ತನುಮನಧನಂಗಳೆಲ್ಲವುನಿನ್ನ ಚರಣಕ್ಕೊಪ್ಪಿಸಿದ ಬಳಿಕಮರಳಿ ಎನ್ನ ಮರುಳು ಮಾಡುವರೆಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾಕರುಣಾಕರ ನಿನ್ನ ಚರಣದಡಿಯೊಳಿಟ್ಟುಕಾಯೋ ರಂಗವಿಠಲ || ಬಾರೊ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ ತೋರೊ ಎನಗೆ ಮುಕುಂದನಲಿದಾಡು ಮನದಲಿ | ಮಾರಪಿತ ಆನಂದ ಕಂದಾ ||ಪ|| ಚಾರುತರ ಶರೀರ…

  • Baro Ksheerodadhi shayana

    Composer : Shri Vidyaratnakara Tirtharu ಬಾರೋ ಕ್ಷೀರೋದಧಿಶಯನ ಹರೇ ನಿನ್ನಕರುಣವ ಎನ್ನೊಳು ತೋರೋ || ಪ ||ನಂದನಂದ ಹೃನ್ಮಂದಿರಕೆ ನೀ ಬೇಗ ಬಾರೋ || ಅ.ಪ || ಶೌರೇ ನಿಂಗೆ ಸೇರಿದಾವನಾಗಿಇನ್ಯಾರೀಗೆ ಬೇಡಲೋ ಮುರಾರೇ ಕರುಣಿಸಿ ಬಾರೋ ||೧|| ಕೃಷ್ಣಾಮೂರ್ತೆ ಸೃಷ್ಟಿ ಪಾಲನಾಗಿಪರಮೇಷ್ಠಿ ಜನಕ ನಿಂಗಿಷ್ಟೂಪೇಕ್ಷೆ ಯಾಕೋ || ೨ || ಇಂದಿರೇಶ ಚಂದಿರವದನಮುಚುಕುಂದವರದ ಗೋವಿಂದ ಕರುಣಿಸಿ ಬಾರೋ || ೩ || ಮಂಗಳಾಂಗ ಅಂಗಜಜನಕಯದುಪುಂಗವ ಕೈಬಿಡದಾಂಗೆ ಪಾಲಿಸು || ೪ || ನಾಮಗಿರಿ ಸ್ವಾಮೀ…

error: Content is protected !!