-
Saaku narahari
Composer : Shri Harapanahalli bheemavva ಸಾಕು ನರಹರಿ ಭವದ ಬವಣೆಯಿಂದ್ಯಾಕೆ ಬಳಲಿಸುತಿರುವೆ ಹರಿ ಹರಿ |ಶ್ರೀಕಮಲಾಪತಿ ಶರಣ ಜನರೊಳ-ಗ್ಹಾಕಿ ಪೊರೆಯೆನ್ನ ಹರಿ ಹರಿ [ಪ] ದೊರೆಯೆ ನೀನಿರಲನ್ಯರಿಗೆ ಬಾಯಿತೆರೆಯಲ್ಯಾಕಿನ್ ಹರಿ ಹರಿಪರಮಾಪ್ತ ನೀನಿರಲು ಕಾಣದೆಪರರಿಗೆ ಆಲ್ಪರಿದೆ ಹರಿ ಹರಿ [೧] ಪುತ್ಥಳಿ ಮನೆಯಲ್ಲಿರಲುಹಿತ್ತಾಳೆ ಬಯಸುವೆನು ಹರಿಹರಿಬಿಟ್ಟು ನಿನ್ನೀಗನ್ಯ ವಿಷಯದಿಂದ್ಹುಟ್ಟುವುದೆ ಸುಖ ಹರಿ ಹರಿ [೨] ಬೇಡಿದ್ವರಗಳ್ ಕೊಡುವೊ ಭೀ-ಮೇಶ ಕೃಷ್ಣ ನೀನಿರಲು ಹರಿಹರಿನೋಡಿ ಸುಖಿಸದೆ ಬಿಟ್ಟು ಕನ್ನಡಿಗೋಡೆಗಡರುವೆನ್ ಹರಿ ಹರಿ [೩] sAku narahari Bavada…
-
Srinivasa Kalyana – Appa Venkobana
Composer : Shri Harapanahalli Bheemavva ಶ್ರೀನಿವಾಸ ಕಲ್ಯಾಣ ಅಪ್ಪ ವೆಂಕೋಬನ ನೇತ್ರದಲಿ ನೋಡಿ |ಪವಿತ್ರಳಾದೆನೋ ಇಂದಿಗೆ |ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ |ಒಪ್ಪಿಕೊಬೇಕೋ ತಿಮ್ಮಪ್ಪ ಕರುಣಾನಿಧಿಯೇ || ಪ || ಹೆದರದೆ ಭೃಗು ಋಷಿಯು |ಒದೆಯೆ ಪಾದಗಳಿಂದ | ಯೆದೆಯ ಮೇಲಿರುವ ಲಕ್ಷ್ಮೀಕದನ ಮಾಡುತಲೆ ಕೊಲ್ಹಾಪುರಕ್ಕೆ ನಡೆತರಲು ||ಒದಗಿ ವೈಕುಂಠ ಬಿಟ್ಟು |ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ |ಇದು ನಿನಗೆ ಸದನಾಯಿತೋ ದೇವಾ || ೧ || ಹುತ್ತಿನೊಳಡಗಿ ನೀ ಗುಪ್ತದಿಂದಿರುತಿರಲು |ಉತ್ತಮ ಗೋವು ಬಂದು |ನಿತ್ಯದಲ್ಲಿ…
-
Smarisi badukiro sarvananda
Composer : Shri Harapanahalli Bheemavva on Modalkal Sheshadasaru ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳನಿರುತದಿಂದ ಇಷ್ಠ ಫಲವ ನೀಡೋ ವರಗಳ ಬೇಡಿ ||ಪ|| ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತಶ್ರೀದೇವಿ ರಮಣನ್ನ ಮುದ್ದು ಪಾದಾಂಬುಜವ ಪೂಜಿಸುವರ ||೧|| ಉತ್ತಮವಾಗಿದ್ದ ದಿವ್ಯ ಛತ್ರ ವಿಜಯ ತೀರ್ಥ ನಿರ್ಮಿಸಿನಿತ್ಯಾದಲಿ ಮೃಷ್ಠಾನ್ನ ದಾನ ವಿಸ್ತಾರವನೆ ಪೇಳಲೊಶವೆ ||೨|| ಕುಷ್ಠ ರೋಗ ವ್ಯಾಧಿ ಜ್ವರ ಚತುರ್ಥಿ ಭಯ ಭೀತಿಗಳನೆಲ್ಲಬಿಟ್ಟೋಡಿಸೆ ತೀರ್ಥ ಅಂಗಾರದಲಿ ಸಮಸ್ತರ ಮಹಿಮೆಯ ನೋಡಿ ||೩|| ಸಂತಾನ ಸಹಿತದ ಫಲವು…
