-
Rangayya manege bandane
Composer : Shri Vyasarajaru ರಂಗಯ್ಯ ಮನೆಗೆ ಬಂದನೆ ಅಂತ-ರಂಗದಿ ಗುಡಿ ಕಟ್ಟಿ ಕುಣಿವೆ ನಾ | ಪ | ಬಿಸಿಲು ಬೆಳದಿಂಗಳಾಯಿತು, ತಾ-ಮಸ ಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದಿರೆ ಅಲ್ಲಿ ವಿಷಹೋಗಿ ಅಮೃತವಾಯಿತು ನೋಡ |೧| ಹಾವು ನ್ಯಾವಳವಾಯಿತು ಅಲ್ಲಿದಾವಾನಳ ತಂಪಾಯಿತುಬೇವು ಸಕ್ಕರೆಯಾಯಿತು ನಮ್ಮದೇವಕಿ ಸುತನು ಬಂದರೆ ನೋಡ |೨| ಜಾಣೇಯರರಸ ನೊಡು ರಂಗನು ತಾನಾಗಿಬೆನ್ನ ಬಿಡ ನಮ್ಮನುಏನಾದರೂ ಅಗಲದಲೆ ನಮ್ಮಮಾನಾಭಿಮಾನಗಳಿಗೆ ಶ್ರೀಕೃಷ್ಣ ನೋಡ |೩| raMgayya manege baMdane aMta-raMgadi guDi kaTTi kuNive…
-
Ena bedalo ninna
Composer : Shri Vyasarajaru ಜಾರರ ಸಂಗದಿಂದ ಬಂದ ಪಾತಕಗೆಗೋಪಿ ಜಾರನೆಂದರೆ ಸಾಲದೆ ? ಚೋರರ ಸಂಗದಿಂದ ಬಂದ ಪಾತಕಗೆನವನೀತ ಚೋರ ಎಂದರೆ ಸಾಲದೆ ? ಹಿಂಸಕರ ಸಂಗದಿಂದ ಬಂದ ಪಾತಕಗೆಕಂಸ ಹಿಂಸಕನೆಂದರೆ ಸಾಲದೆ ? ಜಾರನೆಂದು ಚೋರನೇಂದು ಹಿಂಸಕಾರನೆಂದುನಾ ನೆನೆಯಲು ನಮೋ ನಮೋ ನಮೋ ಸಿರಿ ಕೃಷ್ಣ || ಏನ ಬೇಡಲೊ ನಿನ್ನ ದೇವಾಧಿ ದೇವ [ಪ]ಏನಹುದೊ ನಿನ್ನೊಳಗೆ ಮಹಾನುಭಾವ [ಅ.ಪ] ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ…
-
Kolalanooduva
Composer : Shri Vyasarajaru ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯತಳಿರಂದದಿ ತಾ ಪೊಳೆವ ಕರದಿ ಪಿಡಿದು ||ಪ|| ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ತೊರೆದಿತು ಖಗಕುಲಸಾಧಿಸಿ ನೋಡಲು ಕೃಷ್ಣನು ಈಗಲುಸಾಧ್ಯವೆನೆ ಬೃಂದಾವನದೊಳು ||೧|| ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನೆಆವು ಕಾವುತಲಿ ಗೋವಳನೆಲ್ಲರಹಾವ ಭಾವದಲಿ ಬೃಂದಾವನದೊಳು ||೨|| ಸುರರು ಸುರಿದರಾಕಾಶದಿ ಸುಮಗಳಸರಿದು ಪೋಗಿ ನೋಡೆ ಬೃಂದಾವನದೊಳು |ಸಾರಿ ಸಾರಿ ಶ್ರೀ ಕೃಷ್ಣನು ಈಗಲುತುರಗಳ ತಾ ಕಾಯ್ವ ಕದಂಬ ವನದೊಳು ||೩|| koLalanUduva caduranyAre pELammayyataLiraMdadi tA poLeva karadi…
