By Vadirajaru

  • Lakshmi Shobhane

    Composer : Shri Vadirajaru Lyrics acc to paata audios of Shri Vishwapriya Tirtharu – Adamaru MaTha. ಶೋಭಾನವೆನ್ನಿರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನಿರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆಪಕ್ಷಿವಾಹನ್ನಗೆರಗುವೆಪಕ್ಷಿವಾಹನ್ನಗೆರಗುವೆ ಅನುದಿನರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲುಬಾಲೆ ಮಹಾಲಕ್ಷುಮಿ ಉದಿಸಿದಳುಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿಪಾಲಿಸಲಿ ನಮ್ಮ ವಧುವರರ ||೨|| ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿಸುಮ್ಮನೆಯಾಗಿ ಮಲಗಿಪ್ಪನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗುಜನ್ಮವೆಂಬುವುದು ಅವತಾರ ||೩|| ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರಅಂಬುಜವೆರಡು…

  • Janma Saphalavayitu

    Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ – ।ಗಮ್ಯ ಗೋಚರನೆಂದು ಸ್ತುತಿ ಸುರರೇ ॥ಬ್ರಹ್ಮಾ ರುದ್ರಾದಿಗಳು ಇಂದ್ರ ಚಂದ್ರಾದಿಗಳು ।ನಿರ್ಮಲಾ ಮೂರುತಿ ನಿಮ್ಮ ನಿಜವ ತೋರಿದ ಮ್ಯಾಲೆ ॥ 1 ॥ ಚತುರಮುಖನು ಬಂದು ಪೃಥುವಿ ವಳಗೆ ನಿಂದೂ ।ಕ್ರತುಗಳ ಮಾಡಿ ಆಹುತಿ ಕೊಡಲು ಅರೆ ಘ್ರಾಸವಾ…

  • Jayapradanu Jagake

    Composer : Shri Vadirajaru ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆಭಯವ್ಯಾತಕೆ ಭಕ್ತ ಜನಕೆ ||ಪ||ನಯದಿಂ ಗೆಲಿಸುವನು ನಾಲ್ದಿಕ್ಕಿನೊಳಗಿದ್ದಮಾಯವಾದಿಗಳನ್ನು ||ಅ.ಪ.|| ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದನಾದಮಯನಾದ ದೇವಭೇದವಿಲ್ಲದೆ ಎಲ್ಲ ಅಭೇದವೆಂಬುವರನ್ನುಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ||೧|| ಉದಯದಲಿ ಎದ್ದು ನರ ಸದಮಲಾತ್ಮಕನಾಗಿಹೃದಯದೊಳಗೆ ಹರಿಯ ತಂದು ಮುಂದುಸದಯನು ಸದ್ವೃತ್ತಿ ಉದಯನು ನೀನೆನುತದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ||೨|| ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ-ಜಟ್ಟಿ ಮಧ್ವರಾಯರ ಭಜಿಸುತ ನಿತ್ಯಇಷ್ಟವನು ಬೇಡಿದರೆ ಕಷ್ಟಗಳನು ಕಳೆವಉತ್ಕೃಷ್ಟ ಹಯವದನ ದೊರೆಯು ||೩|| jayapradanu…

error: Content is protected !!