-
Kantakava parihariso
Composer : Shri Uragadri vittala dasaru ಕಂಟಕವ ಪರಿಹರಿಸೊ ಶ್ರೀಕಂಠ ಮೂರುತಿಯೇ [ಪ]ಬಂಟನೆಂದೆನಿಸೆನ್ನ ವೈಕುಂಠ ಮೂರುತಿಗೇ [ಅ.ಪ] ತಂಟೆ ಸಂಸಾರದ ಲಂಪಟದಲೆನ್ನ ಮನಮರ್ಕಟದ ತೆರದಿ ಪರ್ಯಟನ ಮಾಡೆಅಂಟಿ ಕೊಂಡಿಹ ಈ ಭವಾಟವಿಯ ದಾಂಟಿಸುವೆನೆಂಟ ನೀನಹುದಯ್ಯ ಶಿತಿಕಂಠ ದೇವಾ (೧) ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲಧೂರ್ಜಟಯೆ ನೀನೆ ಭವ ವರ್ಜಿತನ ಮಾಡೋದುರ್ಜಯವು ಎನ್ನ ಮನ ಆರ್ಜಿಸದೆ ಹರಿ ಭಕುತಿಮೂರ್ಜಗದ ಪತಿ ಜನಾರ್ದನನೊಳ್ ಮನ ನಿಲ್ಲಿಸೋ (೨) ತ್ರ್ಯಂಬಕನೆ ಎನ್ನ ಮನದಂಬರದೋಳ್ ಹರಿಪಾದಅಂಬುರುಹ ತೋರಯ್ಯ ಶಂಭೋ ಮಹಾದೇವಾಕುಂಭಿಣಿಯೊಳು ಒಂದೆ ಇಂಬು…
-
Ishte beduve naa
Composer : Shri Bagepalli Sheshadasaru ಇಷ್ಟೇ ಬೇಡುವೆ ನಾ ನಿನಗೆ ಕರವ ಮುಗಿದು ||ಪ|| ಅಷ್ಟು ಸೌಭಾಗ್ಯ ಕೊಟ್ಟು ನೀ ಎನ್ನಕಷ್ಟ ಬಿಡಿಸೆಂದು ಬೇಡೆನೋ ಕೃಷ್ಣರಾಯ ||೧|| ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿಶಿಷ್ಟ ಜನರ ಸಂಗ ಕೊಟ್ಟು ರಕ್ಷಿಸು ಎಂದು ||೨|| ಜ್ಞಾನಿಗಳರಸ ಜಾಣ ಪ್ರಾಣನಾಥವಿಠಲರಾಯಸಾನುರಾಗದಿ ನಿನ್ನ ಧ್ಯಾನ ಕೊಟ್ಟು ಬಹುಮಾನಿಯೆಂದೆನಿಸೆಂದು ||೩|| iShTE bEDuve nA ninage karava mugidu ||pa|| aShTu sauBAgya koTTu nI ennakaShTa biDiseMdu bEDenO kRuShNarAya ||1|| sRuShTigoDeya ninniShTaviddaMtAgaliSiShTa…
-
Dasanenisu Jeeya
Composer : Shri Varadesha vittala ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿಬಹು ಮೀಸಲು ಮನವಿತ್ತು [ಪ] ವರದೇಂದ್ರರ ಆಜ್ಞಾದಿಂದಲಿಗುರುವರ ಮಹಾಪ್ರಾಜ್ಞಾವರದೇಶ ವಿಠಲೆಂಬ ಗುರುತಿನ ಮುದ್ರಿಕೆಪರಮ ಪಾಮರಗೆ ತ್ವರ ಕರುಣಿಸಿದಕೆ [೧] ಜ್ಞಾನ ಶೂನ್ಯ ನಾನು ಸರ್ವದಹೀನ ವಿಷಯ – ರತನುವಾನರನ ತರದಿ ಮಾಣಿಕೆಂಬ ತೆರಹೀನನೆನಿಸದಲೆ ಪೋಣಿಸು ಸನ್ಮತಿ [೨] ಏಸು ಪೇಳಲಿನ್ನಾ ಶ್ರೀ ವರ-ದೇಶ ವಿಠಲ ನಿನ್ನಾದಾಸರ ವಚನಕೆ ದೋಷ ಬಾರದಂತೆಲೇಸು ಭಕುತಿ ಜ್ಞಾನ ದಾಸ್ಯವಿತ್ತು ತವ [೩] dAsanenisu jIyA…
