-
Besaya madabeku
Composer : Shri Vidyaprasanna Tirtharu ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ||ಪ||ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ||ಅ.ಪ|| ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದುಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕುಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕುಮುದ್ದೆಯಾದ ನೆಲ ಮೃದುವಾಗುವ ಪರಿ ನೆಲವನುಳಲಿಬೇಕು [೧] ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕುಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕುಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕುಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು [೨] ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕುಕೊಳೆವೆಯ…
-
Bhiksham dehime swamin
Composer : Shri Vidyaprasanna Tirtharu ಭಿಕ್ಷಾಂ ದೇಹಿಮೇ ಸ್ವಾಮಿನ್ಕುಕ್ಷಿಯು ತುಂಬುವ ತೆರದಲಿ ಭಕ್ತಿಯ [ಪ] ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊಕುಕ್ಷಿಯು ಬರಿದಾಗಿರುವುದು ಭಕ್ತಿಯ [ಅ.ಪ] ಆರುಮಂದಿ ಶತ್ರುಗಳಿರುವರು ಬಲುಕ್ರೂರರಿವರು ಎನ್ನನು ಬಿಡರೊದೂರ ಕಳುಹಲು ಆಹಾರವು ಸಾಲದುಚೂರು ಮಾಡುವೆನು ಕರುಣದಿ ಶಮ ದಮ [೧] ನಮ್ಮವರಿರುವರು ಹತ್ತುಮಂದಿಗಳುಸುಮ್ಮನಿರರು ಒಂದರಘಳಿಗೆಸಮ್ಮತಿಗೊಡದಿರೆ ಬಳಲಿಸುವರು ಇವರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ [೨] ಕತ್ತಲೆಯಲಿ ಬಂದಿರುವೆನು ಹೊಟ್ಟೆಯುಹತ್ತಿ ಹೋಯಿತೊ ಹಸಿವಿನಲಿಎತ್ತ ಸುತ್ತಿದರೂ ತುತ್ತನು ಕಾಣೆನೊಭಕ್ತ ಪ್ರಸನ್ನ ದಯಾ ಜಲನಿಧೇ ಜ್ಞಾನ [೩] BikShAM dEhimE…
-
Jaya jaya vaishnava
Composer : Shri Vidyaprasanna Tirtharu on Shri Vyasarajaru ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ,ಜಯ ಜಯ ವ್ಯಾಸ ಯತೀಂದ್ರರಿಗೆ (ಪ)ಜಯ ಜಯ ವರ ಕರ್ನಾಟಕ ಪತಿಗೆ,ಜಯ ಸಿಂಹಾಸನ ವೇರಿದಗೆ (ಅ.ಪ) ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ,ಕಾಕು ಮತಗಳನು ತುಳಿದವಗೆಆ ಕಮಲಾಪತಿ ಭಕುತ ವರೇಣ್ಯಗೆಶ್ರೀಕರ ಚಂದ್ರಿಕಾಚಾರ್ಯರಿಗೆ (೧) ಹನುಮನ ಭಾಷ್ಯವ ಅಣಿಮಾಡಿದಗೆ ,ಹನುಮಗೆ ಭವನಗಳನು ಕಟ್ಟಿದಗೆಹನುಮನ ಯಂತ್ರದಿ ಬಿಗಿದಪ್ಪಿದಗೆ,ಮುನಿತ್ರಯದಲಿ ಸೇರಿದ ದೊರೆಗೆ (೨) ಮಾಯ ವಾದಿಗಳನು ಗೆಲಿದವಗೆ,ಸ್ವೀಯ ಮಥವ ಸ್ಥಾಪಿಸಿದವಗೆನ್ಯಾಯಾಮೃತ ಧಾರೆಯ ಅಭಿಷೇಕದಿಆ ಯದುಪತಿಯನು ಕುಣಿಸಿದಗೆ (೩)…
