-
Tutisalalave Jaya munindrana
Composer : Shri Prasannavenkata dasaru ತುತಿಸಲಳವೆ ದ್ವಿಜಕುಲೇಂದ್ರ |ಕ್ಷಿತಿಗೆ ಇಂದ್ರ ಸುಗುಣ ಸಾಂದ್ರ ದಶ |ಮತಿ ಮತಾಬ್ಧಿ ಪೂರ್ಣ ಚಂದ್ರ |ಯತಿ ಮೃಗೇಂದ್ರ ಜಯ ಮುನೀಂದ್ರನಾ |ತುತಿಸಲಳವೆ ಜಯ ಮುನೀಂದ್ರನಾ [ಪ] ಚಾರುವೇದಕ್ಷೀರ ನಿಧಿಗೆ ಭಾರಸೂತ್ರ ಮಂದಾರವಿಟ್ಟು |ಧೀರ ಮಧ್ವ ಶಾಸ್ತ್ರ ವಾಸುಕಿಥೋರ ನೇಣ ಸುತ್ತಿ ಕಡದುಸಾರ ನ್ಯಾಯಸುಧಾರಸವನು ವಿಬುಧರೊಡನೆ |ಶ್ರೀರಮಣಗೆ ಅರ್ಪಿಸಿ ನಲಿವನಾ |ಇದಕ್ಕೆ ತಾಳ | ಲಾರದಸುರ ಮಾಯಿಗಳೊದದನಾಜಯ ಮುನೀಂದ್ರನಾ [೧] ಅಶ್ರುತ ಜ್ಞಾನ ಪ್ರಭೆಯ ಕಿರಣ |ಆಶ್ರಿತ ಚಕೋರಗಳಿಗೆ ಉಣಿಸಿ |ಸುಶ್ರುತಿಯಾರ್ಥ…
-
Jaya Muniya Bhajisi
Composer : Shri Vyasatatvajnaru ಜಯ ಮುನಿಯ ಭಜಿಸಿ | ಸಿರಿ ಪತಿಯದಯವ ಬಯಸುವ ಧೀರರು [ಪ] ಒಂದೊಂದು ವಚನಗಳು ಗುರುತರಾನಂದತೀರ್ಥರ ಭಾವಕೆಹೊಂದಿಸುವ ಯುಕುತಿ ಬಾಣ | ತೆಗೆಯಲವುಕುಂದಿಲ್ಲ ಧೀಷುಧಿಗಳು [೧] ವಂದಿಸುವ ಜನ ಬೇಡಿದ ಫಲಗಳಿಗೆಮಂದಾರು ತರು ಸನ್ನಿಭ | ತಾವುವಂದಿಸುವ ಶಿಷ್ಯರಿಗೆ | ಹೃದಯದಲ್ಲಿಕುಂದ ಕುಸುಮದ ಮಾಲಿಕೆ | ತಾವು [೨] ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆಕುಲಿಶಗಳಂತಿಹವೆ ಅವರ ವಚನಫಲಿಸುವ ಶ್ರೀ ವಾಸುದೇವ | ವಿಠಲನಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ [೩]…
-
Jayatirtha Gururaya
Composer : Shri Jagannatha dasaru ಜಯತೀರ್ಥ ಗುರುರಾಯ ಕವಿಗೇಯಾ ಪಾದದ್ವಯಕಭಿನಮಿಸುವೆ ಶುಭಕಾಯ |ಪ| ಭಯಹರ ಕರುಣಾ ನಯನದಿ ದಿನ ದಿನವಯಿನವೆ ಪಾಲಿಸು ಬಯಸುವೆ ಒಡನೆ | ಅ.ಪ | ಎಂದೆಂದು ನಿನ್ನ ಪಾದ ಪೊಂದಿದವರ ಪಾದದ್ವಂದ್ವಾರಾಧಕರ ಸಂಬಂಧಿಗ ನರನೆಂದು ಪಾಲಿಪುದು ಕಾರುಣ್ಯ ಸಾಗರಮಂದ ನಾನು ಕರ್ಮಂದಿಗಳರಸ ಮುಕುಂದನ ತೋರೋ ಮನಮಂದಿರದಲ್ಲಿ [೧] ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥಕರಕಮಲ ಸಂಜಾತಾನಂದ ದಾತಾಪರಮಹಂಸ ಕುಲವರನೆ ವಂದಿಸುವೆಕರುಣದಿಂದಲೆನಗರುಪು ಸುತತ್ವವ [೨] ಕಾಮಿತ ಫಲದಾತಾ ಜಗನ್ನಾಥ ವಿಠ್ಠಲಸ್ವಾಮಿ…
