-
Ratuna Dorakitalla
Composer : Shri Jagannatha dasaru ರತುನ ದೊರಕಿತಲ್ಲ ಎನಗೊಂದು-ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನುಮ ಪ-ವಿತ್ರವಾಯಿತು ಇಂದಿನಾ ದಿನಯತನಗೈಯುತ ಬರುತಲಿರೆ, ಪ್ರ-ಯತನ ಮಾಡದೆ ವಿಜಯರಾಯರೆಂಬೊ ||ಅ.ಪ|| ಜ್ಞಾನವೆಂಬೋ ಪುತ್ಥಳಿ ಕಂಬಿಯಲ್ಲಿಅಣಿಮುತ್ತಿನ ಭಕ್ತಿಲಿ, ಸುಕೃತಮಾಲಾನಾನಾ ವಿಧಂಗಳಲಿ, ಯೋಚಿಸುತಿರೆ |ಪ್ರಾಣಪದಕವೆಂಬ ಮಾಲೆನು-ಮಾನವಿಲ್ಲದೆ ಕೊರಳಿಗ್ಹಾಕುತಗಾನದಿಂದಲಿ ಕುಣಿದು ಪಾಡುತದೀನ ಜನರುದ್ಧಾರ ಗಯ್ಯುವ ||೧|| ಪಥದಿ ನಾ ಬರುತಿರಲು,ಥಳಥಳವೆಂದುಅತಿಕಾಂತಿಯು ಕಾಣಲು ಬೆರಗಾಗುತ್ತ,ಅತಿಚೋದ್ಯವ ಕಾಣಲು, ಸೇವಿಸುತಿರೆ |ಸತತ ಕರಪಿಡಿದಾದರಿಸಿ ಮನೋರಥವ ಪೂರೈಸುತಲಿ ಸ-ನ್ಮತಿಯ ಪಾಲಿಸಿ ಮೋಕ್ಷ ಪಥವನೆಅತಿಶಯದಿ ತೋರುತಲಿ ಮೆರೆಯುವ ||೨||…
-
Karunava Mado
Composer : Shri Venugopala dasaru ಕರುಣವ ಮಾಡೊ ಶರಣರ ಪ್ರೇಮಿ,ಧೊರೆ ನೀನೆ ಗುರು ವಿಜಯರಾಯ [ಪ] ಸುರ ತರುವಿನ ಅನುಸರಿಸಿದ ಮನುಜಗೆ,ಮೃಷ್ಟಾನ್ನದ ಬರವೆ |ಸುರನದಿ ಅನುಸರಿಸಿದ ಮನುಜನಿಗೆಘನ ತೃಷೆಯ ಬಾಧೆಯೆ [೧] ಕಾಮಧೇನು ಎನ್ನ ಧಾಮದೊಳಗಿರೆಸೀಮೆ ಆಳುವರಾಸೆಯೆ,ರಾಮನ ಪದಯುಗ ತಾಮರಸವ ನಂಬೆಪಾಮರರಂಜಿಕೆಯೆ [೨] ವ್ರಜತಾಧಿಪ ವೇಣುಗೋಪಾಲ ವಿಠಲನ್ನನಿಜವಾಗಿ ನಂಬಿರುವ,ಕುಜನ ದಲ್ಲಣ ಗುರು ವಿಜಯರಾಯರೆ ನಿಮ್ಮಭಜಿಸುವೆನನವರತ [೩] karuNava mADo SaraNara prEmi,dhore neene guru vijayarAya [pa] sura taruvina anusarisida manujage,mRuShTAnnada barave |suranadi…
-
Vijaya Arindenege aguvado
Composer : Shri Gopala dasaru ವಿಜಯ ಆರಿಂದೆನಗೆ ಆಗುವುದೊವಿಜಯದಾಸರ ಕರುಣದಿಂದ ಬಾಹುವದು [ಪ] ಪರತತ್ವ ವಿಚಾರ ಪರಮ ನಿಷ್ಠರ ಸಂಗಪರಿಪರಿಯ ಸುಕರ್ಮ ಪರಿಣಾಮವು |ಪರ ವಾದಿಗಳ ತುಚ್ಚಕರಿಸಿ ಅವರುಕ್ತಿಗಳ, ಹರಿಯೆಸರ್ವೋತ್ತಮನೆಂದರಿದು ಬಾಳುವಂಥ [೧] ಭೂಸುರರ ಸೇವೆ ಭೂ ಯಾತ್ರಿ ದಾನ ಧರ್ಮಗ್ರಾಸ ಉಣ ಉಡುವೋದು ಲೇಸು ಎಲ್ಲ |ವಾಸುದೇವನ ಗುಣಗಳಾಶೆಯಲಿ ಕೇಳುತ,ಕ್ಲೇಶ ತಟ್ಟದೆ ಹರಿವುಪಾಸನೆಯ ಮಾಳ್ಪಂಥ [೨] ಜ್ಞಾನಿಗಳಿಂದ ಮಾನ ಕ್ಷೋಣಿಯೊಳಗೆ ಯಶಸ್ಸುಹೀನ ಜನರಿಗೆ ದೈನ್ಯವನು ಬಡದೆ |ನಾನಾ ಪರಿ ಕವನಗಳು ಜ್ಞಾನಿ ಸಮ್ಮತ ರಚಿಸಿ,ಶ್ರೀನಿವಾಸನ…
