-
Hariya Melina Suladi – Prasannavenkata dasaru
( ಈ ಮಹತ್ತರ ಸುಳಾದಿಯಲ್ಲಿ ಹರಿನಾಮದ ಮಹಿಮೆಯನ್ನು ಅನೇಕ ಶಾಸ್ತ್ರ ಪುರಾಣಗಳ ಆಧಾರದಿಂದ ತಿಳಿಸಿದ್ದಾರೆ. ಶ್ರೀ ಹರಿಕಥೆಯೇ ಅಮೃತ. ಈ ಕಥಾಮೃತ ಶ್ರವಣ ಮನನಾದಿಗಳಿಂದ ಶಾಶ್ವತ ಪುಣ್ಯ ದೊರೆಯಲು ಸಾಧ್ಯ. ಎಲ್ಲ ರೋಗಗಳಿಗಿಂತ ದೊಡ್ಡ ರೋಗವು ಭವರೋಗ. ಈ ಭವರೋಗಕ್ಕಿರುವ ಏಕಮೇವ ಔಷಧವು ಶ್ರೀಹರಿಯ ಶುಭನಾಮಸ್ಮರಣೆ. ಶ್ರೀಹರಿಯ ಬಿಂಬಾಪರೋಕ್ಷವೇ ಮನುಷ್ಯನ ಸಾಧನೆಯ ಕೊನೆಯ ಹಂತ ಎಂದು ಸಾಧನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ದಾಸರಾಯರು. ) ರಾಗ: ಭೌಳಿ ಧ್ರುವತಾಳ ಹರಿ ನಿನ್ನ ಕಥಾಮೃತ ವರ್ಷವುಚಿರಕಾಲದ ಪುಣ್ಯಾಂಕುರಗಳೊರ್ಧಿಯುಹರಿ ನಿನ್ನ ಶುಭನಾಮ…
-
Moola Rama mahima suladi – Prasannavenkata dasaru
( ಈ ಸುಳಾದಿ ಸಂಕ್ಷಿಪ್ತ ರಾಮಾಯಣ ಕಥಾ ಸಂಗ್ರಹ. ರಘುವಂಶ ಕುಲತಿಲಕನಾದ ಶ್ರೀರಾಮಚಂದ್ರನನ್ನು ಬಣ್ಣಿಸಿದ್ದಾರೆ . ಅಕಳಂಕ – ಅಕಳಂಕ ಎಂದು ಪರಮಾತ್ಮನನ್ನು ನಿರ್ದೋಷಿ , ಗುಣಪೂರ್ಣನೆಂದು ಸ್ತುತಿಸುತ್ತಾ , ಶ್ರೀಮೂಲರಾಮನು ಆನಂದತೀರ್ಥರ ಬಳಿಗೆ ಬಂದ ವಿಚಾರವನ್ನು ಸೂಚಿಸಿದ್ದಾರೆ. ) ರಾಗ ಪೂರ್ವಿಕಲ್ಯಾಣಿ ಧ್ರುವತಾಳ ರಾಮ ರಘುಕುಲ ಸಾರ್ವಭೌಮ ಪೂರಣಕಾಮಜೀಮೂತಶಾಮ ಶ್ರೀಮೂಲರಾಮಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರಪ್ರೇಮಸಾಗರ ಭಕ್ತಜನ ಮನೋಹರಸಾಮಜಾರ್ತಿಹರ ಸಾಮಗಾನಾದರ ನಿ –ಸ್ಸೀಮ ಗುಣಗಂಭೀರ ಏಕವೀರಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ॥…
-
Shri Moolaramadevaru banda aitihya suladi
Composer : Shri Vijaya dasaru ಶ್ರೀವಿಜಯದಾಸಾರ್ಯ ವಿರಚಿತಶ್ರೀಮೂಲರಾಮದೇವರು ಬಂದ ಐತಿಹ್ಯ ಸುಳಾದಿರಾಗ: ಪೂರ್ವಿಕಲ್ಯಾಣಿಧ್ರುವತಾಳ ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯ್ಯಾಅದ್ವೈತ ಮಹಿಮಾ ಜಗದ್ವಿಲಕ್ಷಣ ರಾಮಾಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯಸದ್ವೀರ ಏಕಮೇವ ಅದ್ವಿತೀಯಾ ಪಾ –ದದ್ವಯನೆನಿಸುವ ಸದ್ವಾಣಿವುಳ್ಳ ಗು –ರುದ್ವಾರ ಸಾರಿದವರ ಹೃದ್ವನಜದಲ್ಲಿದ್ದುಸದ್ವಿಚಾರ ನಡೆಸುವ ತದ್ವಿಪರೀತ ಕಾರ್ಯಅಧ್ವರ ಭೋಕ್ತ ನಮ್ಮ ವಿಜಯವಿಟ್ಠಲರೇಯಾ ಮ –ರುದ್ವಂಶರಿಂದ ನಿತ್ಯ ಸದ್ವಾಲಗ ಕೊಂಡ ಮೂರ್ತಿ || ೧ || ಮಟ್ಟತಾಳ ಪೇರ್ಮೆಯಿಂದಲಿ ವಿಶ್ವಾಕರ್ಮನಿಂದಲಿ ಅಂದುನಿರ್ಮಿತವಾಗಿದ್ದ ನಿರ್ಮಳ ಶರೀರಧರ್ಮಬೋಧಕ ರಾಮಾ ನಿರ್ಮಯನೆ…
