-
Palisayya pavananayya
Composer : Shri Gopala dasaru Expln by Shri Kesava Rao Tadipatri English meaning ಪಾಲಿಸಯ್ಯ ಪವನನಯ್ಯ ಪಾಲವಾರಿಧಿ ಶಯ್ಯ,ವೇಂಕಟರೇಯಾ || ಪ|| ಕಾಲಕಾಲಕೆ ಹೃದಯಾಲಯದೊಳು ನಿನ್ನಶೀಲಮೂರುತಿ ತೋರೋ ಮೇಲು ಕರುಣದಿ || ಅ. ಪ|| ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳುಈಸಲಾರೆನೊ ಹರಿಯೇ ಎನ್ನಯ ಧೊರೆಯೇದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದುಲೇಸು ನಿನಗಲ್ಲವಯ್ಯ, ಹೇ ಜೀಯ್ಯದೋಷರಾಶಿಗಳೆಲ್ಲ ನಾಶಮಾಡಿ ವಿ –ಶೇಷವಾದ ಜ್ಞಾನ ಭಕ್ತಿ ವೈರಾಗ್ಯವನಿತ್ತುಆಶೆಯ ಬಿಡಿಸೆನ್ನ ಮೀಸಲ ಮನಮಾಡಿನೀ ಸುಳಿವುದು ಶ್ರೀನಿವಾಸ ಕೃಪಾಳೋ|| ೧|| ಮೂರು ಗುಣಗಳಿಂದ ಮೂರು…
-
Dhaniya nodideno
Composer : Shri Purandara dasaru ದರಿದ್ರರೆನಬಹುದೆ ಹರಿದಾಸರಸಿರಿವಂತರೆನಬಹುದೆ ಹರಿದ್ರೋಹಿಗಳಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲವುಪುರಂದರ ವಿಠಲನಾಳ್ಗಳ್ಗೆಎಲ್ಲಿಹುದೈ ಮಾನ ಅಭಿಮಾನ ಜಗದಿ || ಧಣಿಯ ನೋಡಿದೆನೋ ವೆಂಕಟನ , ಮನ-ದಣಿಯ ನೋಡಿದೆನೊ ಶಿಖಾಮಣಿ ತಿರುಮಲನ |ಪ| ಚರಣದಂದುಗೆ ಗೆಜ್ಜೆಯವನ , ಪೀತಾಂ-ಬರ ಉಡಿಗೆ ಒಡ್ಯಾಣವಿಟ್ಟಿಹನಮೆರೆಯುವ ಮಾಣಿಕ್ಯದವನ , ಚೆನ್ನಸರ ಹಾರ ಪದಕ ಕೌಸ್ತುಭ ಧರಿಸಿದನ |೧| ಕೊರಳೊಳು ವೈಜಯಂತಿ ಧರಿಸೀಹನ , ಕಿರುಬೆರಳ ಮುದ್ರಿಕೆ ಭುಜ ಕೀರ್ತಿಲೊಪ್ಪುವನಅರಳು ಕಂಗಳ ನೋಟದವನ , ಸುಳಿ-ಗುರುಳು ನೊಸಲ ಪಟ್ಟಿ ನಾಮ…
-
Shreesha uddhariso
Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ ನಾಶಕ |ಸದ್ಗುಣ ಸುಮನನಿಧೇ |ವೀಶ ಗಮನ ಫಣೀಶ ಶಯನಸುರೇಶ ಮುಖ ತ್ರಿದಿವೇಶನುತ |ದಾಸ ಜನ ಸಹವಾಸ ಕೊಡು ಮಹಿದಾಸಈ ಭವ ಕ್ಲೇಶ ಕಳೆದು ||ಅ.ಪ|| ಕಮಲಜ ರಮಣ ಹೃತ್ ಕಮಲಸ್ಥತವಪಾದ ಕಮಲ ನಂಬಿದೆ ಎನ್ನ ಕುಮಲವ ಕಳೆಯೋ |ಕಮಲಜ ಪಿತ ನಿನ್ನ…